ಅಮೃತಸರ: ಭಾರತ-ಪಾಕಿಸ್ತಾನ ಮಧ್ಯೆ ನಿಗದಿಯಾಗಿರುವ ಟಿ20 ಪಂದ್ಯದ ಸ್ಥಳದಲ್ಲಿ ಭದ್ರತೆ ಪರಿಶೀಲಿಸಲು ಪಾಕ್ ನ ಇಬ್ಬರು ಸದಸ್ಯರ ತಂಡವು ಧರ್ಮಶಾಲಾಗೆ ಭೇಟಿ ನೀಡಿದೆ.
ಧರ್ಮಶಾಲಾದಲ್ಲಿ ಪಂದ್ಯ ನಡೆಯುವುದಕ್ಕೆ ಹಿಮಾಚಲ ಪ್ರದೇಶದ ಮಾಜಿ ಯೋಧರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪಾಕ್ ನ ಫೆಡರಲ್ ತನಿಖಾ ಸಂಸ್ಥೆಯ ನಿರ್ದೇಶಕ ಮತ್ತು ಕ್ರಿಕೆಟ್ ಮಂಡಳಿಯ ಮುಖ್ಯ ಭದ್ರತಾ ಅಧಿಕಾರಿ ತಂಡದಲ್ಲಿದ್ದಾರೆ.
ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಭದ್ರತೆಯ ಕಾರಣದಿಂದ ಪಂದ್ಯವನ್ನು ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ವೀರಭದ್ರ ಸಿಂಗ್ ಈಗಾಗಲೇ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರು.
ಧರ್ಮಶಾಲಾದಲ್ಲಿ ಪಂದ್ಯ ನಡೆಯುವುದಕ್ಕೆ ಹಿಮಾಚಲ ಪ್ರದೇಶದ ಮಾಜಿ ಯೋಧರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪಾಕ್ ನ ಫೆಡರಲ್ ತನಿಖಾ ಸಂಸ್ಥೆಯ ನಿರ್ದೇಶಕ ಮತ್ತು ಕ್ರಿಕೆಟ್ ಮಂಡಳಿಯ ಮುಖ್ಯ ಭದ್ರತಾ ಅಧಿಕಾರಿ ತಂಡದಲ್ಲಿದ್ದಾರೆ.
ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಭದ್ರತೆಯ ಕಾರಣದಿಂದ ಪಂದ್ಯವನ್ನು ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ವೀರಭದ್ರ ಸಿಂಗ್ ಈಗಾಗಲೇ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರು.