ಆ್ಯಪ್ನಗರ

‘ನ್ಯಾಷನಲ್‌ ಯೂನಿಟಿ’ ಅವಾರ್ಡ್‌ ಘೋಷಣೆ

ರಾಷ್ಟ್ರೀಯ ಐಕ್ಯತೆಗೆ ಯಾವುದೇ ರೀತಿಯಲ್ಲಿ ಕೊಡುಗೆ ನೀಡಿದ ಭಾರತೀಯರನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.

Vijaya Karnataka 24 Dec 2018, 5:00 am
ಹೊಸದಿಲ್ಲಿ: ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಲಾಗುವ ಪದ್ಮಾ ಪ್ರಶಸ್ತಿ ಮಾದರಿಯಲ್ಲೇ ರಾಷ್ಟ್ರೀಯ ಐಕ್ಯತೆಗಾಗಿ ಕೊಡುಗೆ ಸಲ್ಲಿಸಿದ ಭಾರತೀಯರಿಗೆ ಇನ್ನು ಮುಂದೆ ಕೇಂದ್ರ ಸರಕಾರ 'ರಾಷ್ಟ್ರೀಯ ಐಕ್ಯತೆ' (ನ್ಯಾಷನಲ್‌ ಯೂನಿಟಿ) ಪ್ರಶಸ್ತಿ ನೀಡಲಿದೆ.
Vijaya Karnataka Web pm modi announces new award for national unity
‘ನ್ಯಾಷನಲ್‌ ಯೂನಿಟಿ’ ಅವಾರ್ಡ್‌ ಘೋಷಣೆ


ರಾಷ್ಟ್ರೀಯ ಐಕ್ಯತೆಗೆ ಯಾವುದೇ ರೀತಿಯಲ್ಲಿ ಕೊಡುಗೆ ನೀಡಿದ ಭಾರತೀಯರನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ದೇಶದ ಏಕೀಕರಣಕ್ಕಾಗಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ನೀಡಿದ ಕೊಡುಗೆಯಿಂದ ಸ್ಫೂರ್ತಿಗೊಂಡು ಪ್ರಧಾನಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ನಡೆದ ಡಿಜಪಿ ಮತ್ತು ಐಜಿಪಿಗಳ ವಾರ್ಷಿಕ ಸಭೆಯ ಬಳಿಕ ಪ್ರಧಾನಿ ಮೋದಿ ಅವರು ಭಾನುವಾರ ಈ ಹೊಸ ಪ್ರಶಸ್ತಿಯನ್ನು ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ