ಆ್ಯಪ್ನಗರ

2,350 ಕೋಟಿ ನೆರೆ ಪರಿಹಾರ

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪ್ರವಾಹಪೀಡಿತ ಈಶಾನ್ಯ ರಾಜ್ಯಗಳಿಗೆ ಒಟ್ಟು 2,350 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ...

ಟೈಮ್ಸ್ ಆಫ್ ಇಂಡಿಯಾ 2 Aug 2017, 12:00 pm

ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪ್ರವಾಹಪೀಡಿತ ಈಶಾನ್ಯ ರಾಜ್ಯಗಳಿಗೆ ಒಟ್ಟು 2,350 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಆಯಾ ರಾಜ್ಯಗಳಲ್ಲಿ ಸಂಭವಿಸಿದ ನಷ್ಟಕ್ಕನುಗುಣವಾಗಿ ಹಣ ವಿತರಣೆಯಾಗಲಿದೆ.

ಮಂಗಳವಾರ ಗುವಾಹಟಿಗೆ ಭೇಟಿ ನೀಡಿದ್ದ ಮೋದಿ ಅಲ್ಲಿ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಾಲ್ಯಾಂಡ್‌ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಕ್ಯಾಬಿನೆಟ್‌ ಸಚಿವರ ಜತೆ ನೆರೆಹಾವಳಿ ಕುರಿತ ತಾಜಾ ಮಾಹಿತಿ ಸಂಗ್ರಹಿಸಿದರು.

''ಪ್ರಧಾನಿಯವರು ಈಶಾನ್ಯ ರಾಜ್ಯಗಳಿಗೆ ಒಟ್ಟು 2,350 ರೂಪಾಯಿ ನೆರೆಪರಿಹಾರ ಘೋಷಿಸಿದರು,'' ಎಂದು ಅಸ್ಸಾಂ ವಿತ್ತ ಸಚಿವರು ತಿಳಿಸಿದರು.

PM Modi announces Rs 2,350-crore package for flood-hit northeast
Vijaya Karnataka Web pm modi announces rs 2350 crore package for flood hit northeast
2,350 ಕೋಟಿ ನೆರೆ ಪರಿಹಾರ


Prime Minister Narendra Modi on Tuesday announced a total package of Rs 2,350 crore for all northeastern states hit by floods and immediate release of Rs 250 crore for flood-hit Assam, as he undertook a visit here to assess the situation in the region.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ