ಆ್ಯಪ್ನಗರ

ಜೈಶ್ರೀರಾಮ್‌ ಕಾರ್ಡ್‌ಗಳಿಂದ ಅಂಚೆ ಪೋಸ್ಟ್‌ ಕಾರ್ಡ್‌ಗಳಿಗೆ ಮರು ಜೀವ

ಜೈ ಶ್ರೀರಾಮ್‌ ಎಂದು ಹೇಳಿದ್ದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಕ್ರಮ ಕೈಗೊಂಡಿದ್ದಕ್ಕೆ ಈಗ ದೇಶಾದ್ಯಂತ ಎಲ್ಲೆಡೆಯಿಂದ ಬಂಗಾಳ ಮುಖ್ಯಮಂತ್ರಿ ಕಚೇರಿಗೆ ಜೈ ಶ್ರೀರಾಮ್‌ ಕಾರ್ಡ್‌ಗಳು ರವಾನೆಯಾಗುತ್ತಿವೆ.

Vijaya Karnataka Web 7 Jun 2019, 5:45 pm
ಕೋಲ್ಕೊತಾ: ಇಂದಿನ ಆಧುನಿಕ ಹಾಗೂ ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಅಂಚೆ ಕಚೇರಿಯ ಪೋಸ್ಟ್‌ ಕಾರ್ಡ್‌ಗಳು, ಮನಿಯಾರ್ಡರ್‌ಗಳು ಮರೆಯಾಗುತ್ತಿವೆ.
Vijaya Karnataka Web ಪೋಸ್ಟ್‌ ಕಾರ್ಡ್‌
ಪೋಸ್ಟ್‌ ಕಾರ್ಡ್‌


ಆದರೆ ಈಗ ಇದ್ದಕ್ಕಿದ್ದಂತೆ ಪೋಸ್ಟ್‌ ಕಾರ್ಡ್‌ಗಳಿಗೆ ಮರು ಜೀವ ಬಂದಿದೆ.

ಪಶ್ಚಿಮ ಬಂಗಾಳಕ್ಕೆ ಈಗ ಪೋಸ್ಟ್‌ ಕಾರ್ಡ್‌ಗಳು ಹರಿದು ಹೋಗುತ್ತಿವೆ. ಇದಕ್ಕೆ ಕಾರಣ ಎಲ್ಲರಿಗೂ ಗೊತ್ತಿದೆ.

ಜೈ ಶ್ರೀರಾಮ್‌ ಎಂದು ಹೇಳಿದ್ದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಕ್ರಮ ಕೈಗೊಂಡಿದ್ದಕ್ಕೆ ಈಗ ದೇಶಾದ್ಯಂತ ಎಲ್ಲೆಡೆಯಿಂದ ಬಂಗಾಳ ಮುಖ್ಯಮಂತ್ರಿ ಕಚೇರಿಗೆ ಜೈ ಶ್ರೀರಾಮ್‌ ಕಾರ್ಡ್‌ಗಳು ರವಾನೆಯಾಗುತ್ತಿವೆ.

ಇದುವರೆಗೆ ಸಾವಿರಾರು ಸಂಖ್ಯೆಯಲ್ಲಿ ಪೋಸ್ಟ್‌ ಕಾರ್ಡ್‌ಗಳು ಮಮತಾ ಬ್ಯಾನರ್ಜಿ ಹೆಸರಿನಲ್ಲಿ ಮುಖ್ಯಮಂತ್ರಿ ಕಚೇರಿಗೆ ತಲುಪುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ