ಆ್ಯಪ್ನಗರ

ತಿರಂಗಾ ಉಲ್ಟಾ ಹಾಕಿದ ಪುದುಚೆರಿ ಸಿಎಂ ಚಾಲಕ ಸಸ್ಪೆಂಡ್

ಕಾರಿಗೆ ರಾಷ್ಟ್ರಧ್ವಜವನ್ನು ಉಲ್ಟಾ ಹಾಕಿ, ಕರ್ತವ್ಯ ಲೋಪವೆಸಗಿದ ಪುದುಚೆರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರ ಅಧಿಕೃತ ಕಾರು ಚಾಲಕನನ್ನು ಅಮಾನತುಗೊಳಿಸಲಾಗಿದೆ.

PTI 21 Jun 2017, 12:56 pm
ಪುದುಚೆರಿ: ಕಾರಿಗೆ ರಾಷ್ಟ್ರಧ್ವಜವನ್ನು ಉಲ್ಟಾ ಹಾಕಿ, ಕರ್ತವ್ಯ ಲೋಪವೆಸಗಿದ ಪುದುಚೆರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರ ಅಧಿಕೃತ ಕಾರು ಚಾಲಕನನ್ನು ಅಮಾನತುಗೊಳಿಸಲಾಗಿದೆ.
Vijaya Karnataka Web pudhcherry cm narayanasamys official car driver suspended for fixing the national flag upside down
ತಿರಂಗಾ ಉಲ್ಟಾ ಹಾಕಿದ ಪುದುಚೆರಿ ಸಿಎಂ ಚಾಲಕ ಸಸ್ಪೆಂಡ್


ಕಾರಿನಲ್ಲಿ ರಾಷ್ಟ್ರಧ್ವಜ ಮೇಲೆ ಕಳಗೆ ಹಾರುತ್ತಿರವುದನ್ನು ಮುಖ್ಯಮಂತ್ರಿ ಗಮನಿಸಿದ್ದು, ನಂತರ ಚಾಲಕ ಇಬ್ರಾಹಿಂ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಪುದುಚೆರಿಗೆ ಚೆನ್ನೈನಿಂದ ತೆರಳುತ್ತಿದ್ದ ನಾರಾಯಣಸ್ವಾಮಿ, ಧ್ವಜ ಉಲ್ಟಾ ಆಗಿರುವುದನ್ನು ಗಮನಿಸಿದ್ದರು. ತಕ್ಷಣವೇ ಕಾರಿನಿಂದ ಇಳಿದ ಧ್ವಜವನ್ನು ಮುಖ್ಯಮಂತ್ರಿ ಸರಿಯಾಗಿ ಜೋಡಿಸಿದರು. ಪುದುಚೆರಿಗೆ ತೆರಳಿದ ಕೂಡಲೇ ಚಾಲಕನನ್ನು ಅಮಾನತುಗೊಳಿಸು ಮುಖ್ಯಮಂತ್ರಿ ಆದೇಶಿಸಿದ್ದಾರೆ.

ಈ ಸುದ್ದಿಯನ್ನು ತಮಿಳಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

Puducherry CM's driver suspended

The Puducherry government suspended driver of the official car of Chief Minister V Narayanasamy for negligence in duty.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ