ಹೊಸದಿಲ್ಲಿ: ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ವಿಧಿ-ವಿಧಾನವನ್ನು ಒಬ್ಬ ಮಾಜಿ ಪ್ರಧಾನಿಗೆ ತಕ್ಕ ಮಟ್ಟದಲ್ಲಿ ನಡೆಸುವ ಮೂಲಕ ಬಿಜೆಪಿ ಅವರಿಗೆ ಅಂತಿಮ ಯಾನದಲ್ಲೂ ಅರ್ಹ ಗೌರವ ಸಲ್ಲಿಸಿದೆ. 2004ರಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಅಂತ್ಯಸಂಸ್ಕಾರದ ವೇಳೆ ಆಗಿನ ಕಾಂಗ್ರೆಸ್ ಸರಕಾರ ತೋರಿದ ನಿರ್ಲಕ್ಷ್ಯ ಹಾಗೂ 'ವೈಫಲ್ಯ' ಮರುಕಳಿಸದಂತೆ ತಡೆಯುವಲ್ಲಿ ಆಡಳಿತಾರೂಢ ಬಿಜೆಪಿ ಯಶಸ್ವಿಯಾಗಿದೆ. 2014ರಲ್ಲ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಪಿ.ವಿ. ನರಸಿಂಹ ರಾವ್ ಅವರಿಗೆ ಅಂತ್ಯ ಸಂಸ್ಕಾರದ ವೇಳೆ ಮಾಜಿ ಪ್ರಧಾನಿಗೆ ಸಿಗಬೇಕಾದ ಗೌರವಾದರಗಳು ಸಿಕ್ಕಿರಲಿಲ್ಲ.
ಪಿ.ವಿ.ನರಸಿಂಹ ರಾವ್ಗೆ ಸಿಗದ ಗೌರವ ಅಟಲ್ಗೆ ದಕ್ಕಿತು
ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ವಿಧಿ-ವಿಧಾನವನ್ನು ಒಬ್ಬ ಮಾಜಿ ಪ್ರಧಾನಿಗೆ ತಕ್ಕ ಮಟ್ಟದಲ್ಲಿ ನಡೆಸುವ ಮೂಲಕ ಬಿಜೆಪಿ ಅವರಿಗೆ ಅಂತಿಮ ಯಾನದಲ್ಲೂ ಅರ್ಹ ಗೌರವ ಸಲ್ಲಿಸಿದೆ.
Vijaya Karnataka 18 Aug 2018, 7:41 am