ಆ್ಯಪ್ನಗರ

ಪಿ.ವಿ.ನರಸಿಂಹ ರಾವ್‌ಗೆ ಸಿಗದ ಗೌರವ ಅಟಲ್‌ಗೆ ದಕ್ಕಿತು

ಅಟಲ್‌ ಬಿಹಾರಿ ವಾಜಪೇಯಿ ಅವರ ಅಂತಿಮ ವಿಧಿ-ವಿಧಾನವನ್ನು ಒಬ್ಬ ಮಾಜಿ ಪ್ರಧಾನಿಗೆ ತಕ್ಕ ಮಟ್ಟದಲ್ಲಿ ನಡೆಸುವ ಮೂಲಕ ಬಿಜೆಪಿ ಅವರಿಗೆ ಅಂತಿಮ ಯಾನದಲ್ಲೂ ಅರ್ಹ ಗೌರವ ಸಲ್ಲಿಸಿದೆ.

Vijaya Karnataka 18 Aug 2018, 7:41 am
ಹೊಸದಿಲ್ಲಿ: ಅಟಲ್‌ ಬಿಹಾರಿ ವಾಜಪೇಯಿ ಅವರ ಅಂತಿಮ ವಿಧಿ-ವಿಧಾನವನ್ನು ಒಬ್ಬ ಮಾಜಿ ಪ್ರಧಾನಿಗೆ ತಕ್ಕ ಮಟ್ಟದಲ್ಲಿ ನಡೆಸುವ ಮೂಲಕ ಬಿಜೆಪಿ ಅವರಿಗೆ ಅಂತಿಮ ಯಾನದಲ್ಲೂ ಅರ್ಹ ಗೌರವ ಸಲ್ಲಿಸಿದೆ. 2004ರಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರ ಅಂತ್ಯಸಂಸ್ಕಾರದ ವೇಳೆ ಆಗಿನ ಕಾಂಗ್ರೆಸ್‌ ಸರಕಾರ ತೋರಿದ ನಿರ್ಲಕ್ಷ್ಯ ಹಾಗೂ 'ವೈಫಲ್ಯ' ಮರುಕಳಿಸದಂತೆ ತಡೆಯುವಲ್ಲಿ ಆಡಳಿತಾರೂಢ ಬಿಜೆಪಿ ಯಶಸ್ವಿಯಾಗಿದೆ. 2014ರಲ್ಲ ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರವಿದ್ದರೂ ಪಿ.ವಿ. ನರಸಿಂಹ ರಾವ್‌ ಅವರಿಗೆ ಅಂತ್ಯ ಸಂಸ್ಕಾರದ ವೇಳೆ ಮಾಜಿ ಪ್ರಧಾನಿಗೆ ಸಿಗಬೇಕಾದ ಗೌರವಾದರಗಳು ಸಿಕ್ಕಿರಲಿಲ್ಲ.
Vijaya Karnataka Web p v narasimha rao

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ