ಬೆಂಗಳೂರು: ಮತಗಟ್ಟೆ ಸಮೀಕ್ಷೆಗಳ ಪ್ರಕಾರವೇ ಫಲಿತಾಂಶಗಳೂ ಹೊರಬಿದ್ದಿದ್ದು, ಬಿಜೆಪಿಯು ಗುಜರಾತ್ನಲ್ಲಿ 6ನೇ ಬಾರಿ ಅಧಿಕಾರ ಉಳಿಸಿಕೊಂಡಿದ್ದರೆ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸನ್ನು ಅಧಿಕಾರದಿಂದ ಇಳಿಸಿ ಗದ್ದುಗೆಯೇರಿದೆ. ಈ ಮೂಲಕ 'ಕಾಂಗ್ರೆಸ್-ಮುಕ್ತ' ಭಾರತ ಮಾಡುವ ತನ್ನ ಸ್ಲೋಗನ್ ಅನ್ನು ಈಡೇರಿಸುವ ಗುರಿಯಲ್ಲಿ ಮತ್ತೊಂದು ಹೆಜ್ಜೆ ಇರಿಸಿದೆ.
ಇಂದು ಚುನಾವಣೆ ಫಲಿತಾಂಶಗಳು ಹೊರಬಿದ್ದಿದ್ದು ಬಿಜೆಪಿ ಗೆಲುವು ಸಾಧಿಸಿದೆ. ಈ ಬಗ್ಗೆ ಕಾಂಗ್ರೆಸ್ನ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ತಮ್ಮ ಮೌನ ಮುರಿದಿದ್ದಾರೆ. ಈ ಬಗ್ಗೆ ಟ್ವೀಟಿಸಿರುವ ರಮ್ಯಾ ಚುಟುಕಾಗಿ ಉತ್ತರಿಸಿದ್ದಾರೆ. 'ಬಿಜೆಪಿಗೆ ಅಭಿನಂದನೆಗಳು, ಆದರೆ ನಾವಿನ್ನೂ ಬಿಟ್ಟುಕೊಟ್ಟಿಲ್ಲ' ಎಂದಿದ್ದಾರೆ.
Congratulations @BJP4India! We aren’t giving up just yet- — Divya Spandana/Ramya (@divyaspandana) December 18, 2017 ಸದ್ಯಕ್ಕೆ ಕಾಂಗ್ರೆಸ್ ಕೈಯಲ್ಲಿ ಉಳಿದಿರುವುದು ಇನ್ನು ನಾಲ್ಕು ರಾಜ್ಯಗಳು ಮಾತ್ರ. ಅವುಗಳಲ್ಲಿ ಕರ್ನಾಟಕ, ಪಂಜಾಬ್, ಮೇಘಾಲಯ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಇದೆ. ಬಹುಶಃ ಇದನ್ನು ಉದ್ದೇಶವಾಗಿಟ್ಟುಕೊಂಡು ರಮ್ಯಾ ಟ್ವೀಟ್ ಮಾಡಿರಬಹುದೆ?
ಇಂದು ಚುನಾವಣೆ ಫಲಿತಾಂಶಗಳು ಹೊರಬಿದ್ದಿದ್ದು ಬಿಜೆಪಿ ಗೆಲುವು ಸಾಧಿಸಿದೆ. ಈ ಬಗ್ಗೆ ಕಾಂಗ್ರೆಸ್ನ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ತಮ್ಮ ಮೌನ ಮುರಿದಿದ್ದಾರೆ. ಈ ಬಗ್ಗೆ ಟ್ವೀಟಿಸಿರುವ ರಮ್ಯಾ ಚುಟುಕಾಗಿ ಉತ್ತರಿಸಿದ್ದಾರೆ. 'ಬಿಜೆಪಿಗೆ ಅಭಿನಂದನೆಗಳು, ಆದರೆ ನಾವಿನ್ನೂ ಬಿಟ್ಟುಕೊಟ್ಟಿಲ್ಲ' ಎಂದಿದ್ದಾರೆ.
Congratulations @BJP4India! We aren’t giving up just yet- — Divya Spandana/Ramya (@divyaspandana) December 18, 2017 ಸದ್ಯಕ್ಕೆ ಕಾಂಗ್ರೆಸ್ ಕೈಯಲ್ಲಿ ಉಳಿದಿರುವುದು ಇನ್ನು ನಾಲ್ಕು ರಾಜ್ಯಗಳು ಮಾತ್ರ. ಅವುಗಳಲ್ಲಿ ಕರ್ನಾಟಕ, ಪಂಜಾಬ್, ಮೇಘಾಲಯ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಇದೆ. ಬಹುಶಃ ಇದನ್ನು ಉದ್ದೇಶವಾಗಿಟ್ಟುಕೊಂಡು ರಮ್ಯಾ ಟ್ವೀಟ್ ಮಾಡಿರಬಹುದೆ?