ಪುಣೆ: ಏರ್ ಇಂಡಿಯಾ ಸಿಬ್ಬಂದಿಗೆ ಥಳಿಸಿ ವಿವಾದಕ್ಕೀಡಾಗಿರುವ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಅವರು ಕಳೆದ ವಾರ ದಿಲ್ಲಿಗೆ ಹೋಗಲು ರಾಜಧಾನಿ ಎಕ್ಸ್ಪ್ರೆಸ್ ರೈಲು ಹತ್ತಿದ್ದಾರೆ.
ಏರ್ ಇಂಡಿಯಾ ಸಿಬ್ಬಂದಿಗೆ ಥಳಿಸಿದ ಬಳಿಕ ವಿಮಾನ ಯಾನ ಸಂಸ್ಥೆಗಳಿಂದ ಟಿಕೆಟ್ ನಿಷೇಧಕ್ಕೆ ಒಳಗಾಗಿದ್ದರು. ಬಳಿಕ ನಾಗರಿಕ ವಿಮಾನಯಾನ ಸಚಿವಾಲಯದ ಮಧ್ಯಪ್ರವೇಶದಿಂದ ವಿಮಾನ ಟಿಕೆಟ್ ರದ್ದುಗೊಂಡಿತ್ತು
ಮುಂಬಯಿ ಸೆಂಟ್ರಲ್ ಸ್ಟೇಷನ್ನಿಂದ ಹೊರಟಿದ್ದ ರಾಜಧಾನಿ ಎಕ್ಸ್ಪ್ರೆಸ್ ಬೊರಿವಲಿಯಲ್ಲೂ ನಿಲುಗಡೆಯಾಗಿತ್ತು. ಗಾಯಕ್ವಾಡ್ ಯಾವ ಸ್ಟೇಷನ್ನಲ್ಲಿ ರೈಲು ಹತ್ತಿರುವುದು ಎಂಬುದು ಗೊತ್ತಿಲ್ಲ. ಅವರು ಸಂಸತ್ ಅಧಿವೇಶನ ಮುಗಿಯುವವರೆಗೂ ದಿಲ್ಲಿಯಲ್ಲೇ ಉಳಿದುಕೊಳ್ಳಲಿದ್ದಾರೆ. ಅವರ ಜತೆಯಲ್ಲಿ ಇತರ ಐವರು ಪ್ರಯಾಣಿಸಿದ್ದಾರೆ. ಏರ್ ಇಂಡಿಯಾ ಪ್ರಕರಣ ಮುಗಿದು ಹೋಗಿದ್ದು, ಈಗ ಚರ್ಚಿಸುವಂಥದ್ದು ಏನಿಲ್ಲ ಎಂದು ಸಂಸದರ ಆಪ್ತ ಜಿತೇಂದ್ರ ಶಿಂಧೆ ಹೇಳಿದ್ದಾರೆ.
ravindra Gaikwad prefers train to flight: Osmanabad MP Ravindra Gaikwad has taken the Mumbai Rajdhani Express to Delhi rather than opting for a flight, sources close to the MP told TOI on Monday.
ಏರ್ ಇಂಡಿಯಾ ಸಿಬ್ಬಂದಿಗೆ ಥಳಿಸಿದ ಬಳಿಕ ವಿಮಾನ ಯಾನ ಸಂಸ್ಥೆಗಳಿಂದ ಟಿಕೆಟ್ ನಿಷೇಧಕ್ಕೆ ಒಳಗಾಗಿದ್ದರು. ಬಳಿಕ ನಾಗರಿಕ ವಿಮಾನಯಾನ ಸಚಿವಾಲಯದ ಮಧ್ಯಪ್ರವೇಶದಿಂದ ವಿಮಾನ ಟಿಕೆಟ್ ರದ್ದುಗೊಂಡಿತ್ತು
ಮುಂಬಯಿ ಸೆಂಟ್ರಲ್ ಸ್ಟೇಷನ್ನಿಂದ ಹೊರಟಿದ್ದ ರಾಜಧಾನಿ ಎಕ್ಸ್ಪ್ರೆಸ್ ಬೊರಿವಲಿಯಲ್ಲೂ ನಿಲುಗಡೆಯಾಗಿತ್ತು. ಗಾಯಕ್ವಾಡ್ ಯಾವ ಸ್ಟೇಷನ್ನಲ್ಲಿ ರೈಲು ಹತ್ತಿರುವುದು ಎಂಬುದು ಗೊತ್ತಿಲ್ಲ. ಅವರು ಸಂಸತ್ ಅಧಿವೇಶನ ಮುಗಿಯುವವರೆಗೂ ದಿಲ್ಲಿಯಲ್ಲೇ ಉಳಿದುಕೊಳ್ಳಲಿದ್ದಾರೆ. ಅವರ ಜತೆಯಲ್ಲಿ ಇತರ ಐವರು ಪ್ರಯಾಣಿಸಿದ್ದಾರೆ. ಏರ್ ಇಂಡಿಯಾ ಪ್ರಕರಣ ಮುಗಿದು ಹೋಗಿದ್ದು, ಈಗ ಚರ್ಚಿಸುವಂಥದ್ದು ಏನಿಲ್ಲ ಎಂದು ಸಂಸದರ ಆಪ್ತ ಜಿತೇಂದ್ರ ಶಿಂಧೆ ಹೇಳಿದ್ದಾರೆ.
ravindra Gaikwad prefers train to flight: Osmanabad MP Ravindra Gaikwad has taken the Mumbai Rajdhani Express to Delhi rather than opting for a flight, sources close to the MP told TOI on Monday.