ಆ್ಯಪ್ನಗರ

ಸಂಪಾದಕನ ಬರ್ಬರ ಹತ್ಯೆ

ರಂಜಾನ್‌ ಕದನ ವಿರಾಮ ಮುಕ್ತಾಯಕ್ಕೆ ಒಂದೇ ದಿನ ಬಾಕಿ ಇರುವಂತೆಯೇ ಗುರುವಾರ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮೇರೆ ಮೇರಿದ್ದು, ಒಬ್ಬ ಯೋಧ ಮತ್ತು ಪತ್ರಿಕಾ ಸಂಪಾದಕರನ್ನು ಗುಂಡಿಕ್ಕಿ ಸಾಯಿಸಲಾಗಿದೆ.

Vijaya Karnataka 15 Jun 2018, 9:51 am
ಶ್ರೀನಗರ: ರಂಜಾನ್‌ ಕದನ ವಿರಾಮ ಮುಕ್ತಾಯಕ್ಕೆ ಒಂದೇ ದಿನ ಬಾಕಿ ಇರುವಂತೆಯೇ ಗುರುವಾರ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮೇರೆ ಮೇರಿದ್ದು, ಒಬ್ಬ ಯೋಧ ಮತ್ತು ಪತ್ರಿಕಾ ಸಂಪಾದಕರನ್ನು ಗುಂಡಿಕ್ಕಿ ಸಾಯಿಸಲಾಗಿದೆ.
Vijaya Karnataka Web Shot Dead


ಅಪಹರಣ: ಕೆಲವು ದಿನಗಳ ಹಿಂದೆ ಮೋಸ್ಟ್‌ ವಾಂಟೆಡ್‌ ಹಿಜ್ಬುಲ್‌ ಉಗ್ರ ಸಮೀರ್‌ ಟೈಗರ್‌ನನ್ನು ಎನ್‌ಕೌಂಟರ್‌ನಲ್ಲಿ ಬಲಿ ಪಡೆದಿದ್ದ ಯೋಧ ಔರಂಗಜೇಬ್‌ ಬುಧವಾರ ಕರ್ತವ್ಯ ಮುಗಿಸಿ ಮರಳುತ್ತಿದ್ದ ವೇಳೆ ಉಗ್ರರು ಅಪಹರಿಸಿ ಕೊಲೆ ಮಾಡಿದ್ದಾರೆ. ಕಾಶ್ಮೀರದಲ್ಲಿ ಶಾಂತಿಯ ಪ್ರತಿಪಾದನೆ ಮಾಡುತ್ತಿದ್ದ 'ರೈಸಿಂಗ್‌ ಕಾಶ್ಮೀರ್‌' ಪತ್ರಿಕೆಯ ಮುಖ್ಯ ಸಂಪಾದಕ, ಜನಪ್ರಿಯ ಪತ್ರಕರ್ತ ಶುಜಾತ್‌ ಬುಖಾರಿ ಮತ್ತು ಇಬ್ಬರು ಅಂಗರಕ್ಷಕರನ್ನು ಗುರುವಾರ ರಾತ್ರಿ ಶ್ರೀನಗರದ ಹೃದಯಭಾಗವಾದ ಲಾಲ್‌ ಚೌಕ್‌ನಲ್ಲಿರುವ ಪತ್ರಿಕಾ ಕಚೇರಿಯ ಹೊರಗಡೆ ಗುಂಡಿಟ್ಟು ಉಗ್ರರು ಸಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ