ಆ್ಯಪ್ನಗರ

ರಾಹುಲ್‌ಗೆ ಬಾಳಸಂಗಾತಿ ಸಿಗಲೆಂದು ಸಾಧ್ವಿ ಪ್ರಾಚಿ ಪ್ರಾರ್ಥನೆ!

ಬಹುಮತ ಸಿಗದೇ ಹೋದರೂ ಕಡೆ ಪಕ್ಷ ರಾಹುಲ್‌ ಗಾಂಧಿಗೆ ಸೂಕ್ತ ಸಂಗಾತಿಯಾದರೂ ಸಿಗಲಿ!

Vijaya Karnataka 31 Jul 2018, 9:48 am
ಗೋರಖ್‌ಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸರಕಾರ ರಚಿಸುವಷ್ಟು ಬಹುಮತ ಸಿಗದೇ ಹೋದರೂ ಕಡೆ ಪಕ್ಷ ರಾಹುಲ್‌ ಗಾಂಧಿಗೆ ಸೂಕ್ತ ಸಂಗಾತಿಯಾದರೂ ಸಿಗಲಿ ಎಂದು ಆ ಬಾಬಾ ಗೋರಖ್‌ನಾಥನಲ್ಲಿ ಪ್ರಾರ್ಥಿಸಿರುವುದಾಗಿ ಸಾಧ್ವಿ ಪ್ರಾಚಿ ಲೇವಡಿ ಮಿಶ್ರಿತ ಧಾಟಿಯಲ್ಲಿ ಹೇಳಿದ್ದಾರೆ. ಸೋಮವಾರ ಗೋರಖನಾಥ ದೇವಸ್ಥಾನಕ್ಕೆ ಭೇಟಿ ಕೊಟ್ಟು ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ''ಬಾಬಾ ಗೋರಖ್‌ನಾಥನ ಆಶೀರ್ವಾದ ಪಡೆಯಲು ನಾನು ಇಲ್ಲಿಗೆ ಆಗಾಗ ಬರುತ್ತೇನೆ. ಈ ಬಾರಿ ಕಾಂಗ್ರೆಸ್‌ ಅಧ್ಯಕ್ಷರಿಗೆ ವಿಶೇಷ ಅನುಗ್ರಹವಾಗಲಿ ಎಂದು ಪ್ರಾರ್ಥಿಸಿದ್ದೇನೆ.
Vijaya Karnataka Web rahul



ಅವರ ಪಕ್ಷಕ್ಕೆ ಸರಕಾರ ರಚಿಸುವಷ್ಟು ಬಹುಮತ ಸಿಗದೇ ಹೋದರೂ ಕೊನೆಗೆ ಅವರಿಗೆ ಪತ್ನಿಯಾದರೂ ಸಿಗಲಿ,'' ಎಂದು ಪ್ರಾರ್ಥಿಸಿರುವುದಾಗಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ