ಆ್ಯಪ್ನಗರ

ಹೊಸಪಕ್ಷ ಕಟ್ಟುವೆ: ಶಿವಪಾಲ್‌

ಶಿವಪಾಲ್‌ ಯಾದವ್‌, ಪಕ್ಷ ಸಂಘಟನೆಯ ನೇತೃತ್ವವನ್ನು ಮುಲಾಯಂ ಸಿಂಗ್‌ ಅವರಿಗೆ ಒಪ್ಪಿಸದೇ ಹೋದರೆ ಹೊಸ ಪಕ್ಷ ರಚಿಸುವುದಾಗಿ ಹೇಳಿದ್ದಾರೆ

Vijaya Karnataka Web 4 May 2017, 8:07 am

ಇಟಾವಾ: ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದ ಸೋಲಿಗೆ ಅಖಿಲೇಶ್‌ ಯಾದವ್‌ ಅವರೇ ಕಾರಣ ಎಂದು ದೂರಿರುವ ಪಕ್ಷದ ಹಿರಿಯ ನಾಯಕ ಶಿವಪಾಲ್‌ ಯಾದವ್‌, ಪಕ್ಷ ಸಂಘಟನೆಯ ನೇತೃತ್ವವನ್ನು ಮುಲಾಯಂ ಸಿಂಗ್‌ ಅವರಿಗೆ ಒಪ್ಪಿಸದೇ ಹೋದರೆ ಹೊಸ ಪಕ್ಷ ರಚಿಸುವುದಾಗಿ ಹೇಳಿದ್ದಾರೆ.

Vijaya Karnataka Web shivapal planned to built new party
ಹೊಸಪಕ್ಷ ಕಟ್ಟುವೆ: ಶಿವಪಾಲ್‌


ನೇತಾಜಿಗೆ ಪಕ್ಷದ ನಾಯಕತ್ವವನ್ನು ಹಸ್ತಾಂತರಿಸುವುದಾಗಿ ಅಖಿಲೇಶ್‌ ಹೇಳಿದ್ದರು. ಈಗ ಆ ಮಾತನ್ನು ಅವರು ಉಳಿಸಿಕೊಳ್ಳಬೇಕು. ನಾವೆಲ್ಲ ಸೇರಿ ಪಕ್ಷವನ್ನು ಬಲಪಡಿಸಬೇಕಿದೆ. ಅಖಿಲೇಶ್‌ಗೆ ಮೂರು ತಿಂಗಳ ಸಮಯ ನೀಡಿದ್ದೇನೆ. ಅದಕ್ಕೆ ಅವರು ಬಗ್ಗದೇ ಹೋದರೆ ಜಾತ್ಯತೀತ ರಂಗ ರಚಿಸುವುದು ಖಚಿತ ಎಂದು ಯಾದವ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ