ಹೊಸದಿಲ್ಲಿ: ಇಮ್ರಾನ್ ಖಾನ್ ಅವರು ಪಾಕಿಸ್ತಾನ ಸೇನೆಯ 'ಟೇಪ್ ರೆರ್ಕಾಡರ್'. ಭಾರತ ಸರಕಾರ ಅವರೊಂದಿಗೆ ಮಾತುಕತೆ ನಡೆಸುವುದಕ್ಕಿಂತ ಅಲ್ಲಿನ ಆರ್ಮಿ ಜನರಲ್ ಜತೆ ಮಾತುಕತೆ ನಡೆಸುವುದು ಉತ್ತಮ ಎಂದು ಬಿಜೆಪಿ ನಾಯಕ ಡಾ.ಎನ್.ಸುಬ್ರಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ! ''ಸೇನೆ ಏನು ಹೇಳಬಯಸುತ್ತದೋ ಅದನ್ನಷ್ಟೇ ಇಮ್ರಾನ್ ಖಾನ್ ಹೇಳ್ತಾರೆ. ಹಾಗಾಗಿ ಅವರೊಂದಿಗೆ ಶಾಂತಿ ಮಾತುಕತೆ ನಡೆಸುವುದರಲ್ಲಿ ಅರ್ಥವಿಲ್ಲ,'' ಎಂದಿದ್ದಾರೆ ಸ್ವಾಮಿ. ''ಪಾಕಿಸ್ತಾನ ಸೌಜನ್ಯದಿಂದ ಅಭಿನಂದನ್ ಅವರನ್ನೇನೂ ಬಿಡುಗಡೆ ಮಾಡುತ್ತಿಲ್ಲ. ಸೌದಿ ಅರೇಬಿಯಾ ಒತ್ತಡ ಹೇರಿದ್ದರಿಂದ ಬಂಧಮುಕ್ತಗೊಳಿಸಿದೆ,'' ಎಂದು ಸ್ವಾಮಿ ಹೇಳಿದ್ದಾರೆ.
ಇಮ್ರಾನ್ ಖಾನ್ ಸೇನೆಯ ಟೇಪ್ ರೆಕಾರ್ಡರ್: ಸ್ವಾಮಿ
ಪಾಕಿಸ್ತಾನ ಸೌಜನ್ಯದಿಂದ ಅಭಿನಂದನ್ ಅವರನ್ನೇನೂ ಬಿಡುಗಡೆ ಮಾಡುತ್ತಿಲ್ಲ. ಸೌದಿ ಅರೇಬಿಯಾ ಒತ್ತಡ ಹೇರಿದ್ದರಿಂದ ಬಂಧಮುಕ್ತಗೊಳಿಸಿದೆ ಎಂದು ಸ್ವಾಮಿ ಹೇಳಿದ್ದಾರೆ.
Vijaya Karnataka 2 Mar 2019, 5:00 am