ಆ್ಯಪ್ನಗರ

ಸೌದಿಯಲ್ಲಿ ಜೀತದಾಳಾಗಿರುವ ಮಂಗಳೂರಿನ ನರ್ಸ್‌ಗೆ ಸುಷ್ಮಾ ನೆರವು

ಸೌದಿ ಅರೇಬಿಯಾದಲ್ಲಿ ಜೀತದಾಳಾಗಿರುವ ಮಂಗಳೂರು ಮೂಲದ ನರ್ಸ್‌ ಜಸಿಂತಾ ಮೆಂಡೋನ್ಕಾಗೆ ಸುಷ್ಮಾ ಸ್ವರಾಜ್‌ಗೆ ಸಹಾಯ ಹಸ್ತ ಚಾಚಿದ್ದಾರೆ.

ಏಜೆನ್ಸೀಸ್ 24 Jun 2017, 8:55 am
ಹೊಸದಿಲ್ಲಿ: ಸೌದಿ ಅರೇಬಿಯಾದಲ್ಲಿ ಜೀತದಾಳಾಗಿರುವ ಮಂಗಳೂರು ಮೂಲದ ನರ್ಸ್‌ ಜಸಿಂತಾ ಮೆಂಡೋನ್ಕಾಗೆ ವಿದೇಶ ಸಚಿವೆ ಸುಷ್ಮಾ ಸ್ವರಾಜ್‌ಗೆ ಸಹಾಯ ಹಸ್ತ ಚಾಚಿದ್ದಾರೆ.
Vijaya Karnataka Web sushma swaraj asks indian envoy in saudi to help nurse forced into slavery
ಸೌದಿಯಲ್ಲಿ ಜೀತದಾಳಾಗಿರುವ ಮಂಗಳೂರಿನ ನರ್ಸ್‌ಗೆ ಸುಷ್ಮಾ ನೆರವು


ನರ್ಸ್‌ಗೆ ಅಗತ್ಯ ನೆರವು ನೀಡುವಂತೆ ಸೌದಿ ಅರೇಬಿಯಾದಲ್ಲಿರುವ ಭಾರತದ ರಾಯಭಾರಿ ಅಹ್ಮದ್‌ ಜಾವೇದ್‌ಗೆ ಸುಷ್ಮಾ ಸ್ವರಾಜ್‌ ಟ್ವೀಟ್‌ ಮಾಡಿದ್ದಾರೆ.

Javed : Pls help rescue this lady. @IndianEmbRiyadh https://t.co/tUdMgGu1YF — Sushma Swaraj (@SushmaSwaraj) June 23, 2017

'ಜಾವೇದ್‌, ಮಹಿಳೆ ಬಿಡುಗಡೆಗೆ ದಯವಿಟ್ಟು ಸಹಕರಿಸಿ,' ಸುಷ್ಮಾ ಟ್ವೀಟ್‌ ಮಾಡಿದ್ದಾರೆ.

ಮೂಲಗಳ ಪ್ರಕಾರ, ನರ್ಸ್‌ ಜಸಿಂತಾ ಬಿಡುಗಡೆಗೆ 24,000 ಸೌದಿ ರಿಯಾಲ್‌ ಅಂದಾಜು 4 ಲಕ್ಷ ರೂ. ಕೇಳುತ್ತಿದ್ದಾನೆ. ಹಣ ಕೊಡಲಾಗದೇ ಜಸಿಂತಾ ಅಲ್ಲಿ ಜೀತದಾಳಾಗಿ ಉಳಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ