ಆ್ಯಪ್ನಗರ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ಉದ್ಯೋಗವಕಾಶ

ಅಧ್ಯಾಪಕ ಹುದ್ದೆಗಳಿಗೆ ವೇದ (ಕರ್ಮಾಂತ/ಘನಾನಂತಃ/ಕೃಷ್ಣ ಯಜುರ್ವೇದ/ಸಾಮವೇದ/ಪೌರೋಹಿತ್ಯ/ಸಮರ್ಥವಾಗಿ ಅಭ್ಯಸಿಸಿರಬೇಕು/ಸಂಸ್ಕೃತದಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಡಿಗ್ರಿ ಪಡೆದಿರಬೇಕು. ಕೇರ್‌ಟೇಕರ್ ಹುದ್ದೆಗಳಿಗೆ ವೇದ/ಆಗಮ/ಪೌರೋಹಿತ್ಯ/ಶಾಸ್ತ್ರಗಳಲ್ಲಿ ಸರ್ಟಿಫಿಕೇಟ್ ಪಡೆದಿರಬೇಕು).

ತೆಲುಗು ಸಮಯಂ 6 Jun 2017, 7:35 pm
ತಿರುಮಲ: ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ವೇದ ಪಾಠಶಾಲೆಯಲ್ಲಿ ಉಪಾಧ್ಯಾಯ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ತಿರುಪತಿ, ವಿಜಯನಗರಂ, ಕಿಸರಗುಟ್ಟ, ಚಿಲುಕೂರು, ಭೀಮಾವರಂ, ನಲ್ಲಗೊಂಡ, ಕೋಟಪ್ಪಕೊಂಡದಲ್ಲಿರುವ ವೇದಪಾಠಶಾಲೆಗಳಲ್ಲಿ ಅಧ್ಯಾಪಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ.
Vijaya Karnataka Web tirumala tirupati devasthanams teaching jobs notification
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಉದ್ಯೋಗವಕಾಶ


ಉಪಾಧ್ಯಾಯರು/ಕೇರ್‌ಟೇಕರ್: 34

ವಿಭಾಗಗಳು: ಕೃಷ್ಣ ಯಜುರ್ವೇದ, ಸಾಮವೇದ, ಶಾಸ್ತ್ರ ಪಂಡಿತ್, ಶೈವ ಆಗಮನ, ಋಗ್ವೇದ, ಅಥರ್ವಣ ವೇದ, ಕೇರ್ ಟೇಕರ್.

ವಿದ್ಯಾರ್ಹತೆ: ಅಧ್ಯಾಪಕ ಹುದ್ದೆಗಳಿಗೆ ವೇದ (ಕರ್ಮಾಂತ/ಘನಾನಂತಃ/ಕೃಷ್ಣ ಯಜುರ್ವೇದ/ಸಾಮವೇದ/ಪೌರೋಹಿತ್ಯ/ಸಮರ್ಥವಾಗಿ ಅಭ್ಯಸಿಸಿರಬೇಕು/ಸಂಸ್ಕೃತದಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಡಿಗ್ರಿ ಪಡೆದಿರಬೇಕು. ಕೇರ್‌ಟೇಕರ್ ಹುದ್ದೆಗಳಿಗೆ ವೇದ/ಆಗಮ/ಪೌರೋಹಿತ್ಯ/ಶಾಸ್ತ್ರಗಳಲ್ಲಿ ಸರ್ಟಿಫಿಕೇಟ್ ಪಡೆದಿರಬೇಕು). ಸಂಬಂಧಿತ ವಿಭಾಗಗಳಲ್ಲಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುತ್ತದೆ. ಹಿಂದೂಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ: 2017 ಮೇ 29ಕ್ಕೆ 18 ವರ್ಷಗಳಿಂದ 42 ವರ್ಷಗಳ ನಡುವೆ ಇರಬೇಕು.

ಆಯ್ಕೆ ವಿಧಾನ: ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಉಚಿತ ವಸತಿ ವ್ಯವಸ್ಥೆ ಕಲ್ಲಿಸಲಾಗುತ್ತದೆ.

ಅರ್ಜಿ: ಸಂಪೂರ್ಣ ವಿವರಗಳ ಅರ್ಜಿಯನ್ನು Assistant Executive Officer, SVIHVS, TTD,Tirupati, SVETA Building, Chandragiri Road, Tirupati-517502, Andhra Pradesh ವಿಳಾಸಕ್ಕೆ ಕಳುಹಿಸಬೇಕು.

ಕೊನೆಯ ದಿನಾಂಕ: ಜೂನ್ 25, 2017 ಸಂಪೂರ್ಣ ವಿವರಗಳಿಗೆ ಕ್ಲಿಕ್ಕಿಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ