ಆ್ಯಪ್ನಗರ

ಅಂತಿಮವಾಗಿ ಸತ್ಯಕ್ಕೆ ಜಯ: ಲಾಲು ಪ್ರತಿಕ್ರಿಯೆ

ಮೇವು ಹಗರಣದ ಕೇಸಿಗೆ ಸಂಬಂಧಿಸಿದ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು 'ಪೂರ್ವಗ್ರಹಪೀಡಿತ' ಎಂದು ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಬಣ್ಣಿಸಿದ್ದಾರೆ.

Vijaya Karnataka Web 23 Dec 2017, 5:12 pm
ಹೊಸದಿಲ್ಲಿ: ಮೇವು ಹಗರಣದ ಕೇಸಿಗೆ ಸಂಬಂಧಿಸಿದ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು 'ಪೂರ್ವಗ್ರಹಪೀಡಿತ' ಎಂದು ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಬಣ್ಣಿಸಿದ್ದಾರೆ.
Vijaya Karnataka Web truth will win tweets lalu after the fodder scam verdict
ಅಂತಿಮವಾಗಿ ಸತ್ಯಕ್ಕೆ ಜಯ: ಲಾಲು ಪ್ರತಿಕ್ರಿಯೆ


ಈ ಕುರಿತು ಟ್ವೀಟ್‌ ಮಾಡಿರುವ ಅವರು, ಅಂತಿಮವಾಗಿ ಸತ್ಯಕ್ಕೆ ಜಯ ದೊರೆಯಲಿದೆ ಎಂದು ಹೇಳಿದ್ದಾರೆ.

Truth can be made to appear as a lie, as ambiguous or a half lie by concerted onslaught of bias driven propaganda. But blurred layer of bias and hatred will still be removed, come what may! In end Truth will win — Lalu Prasad Yadav (@laluprasadrjd) December 23, 2017
ना ज़ोर चलेगा लाठी का लालू लाल है माटी का।। — Lalu Prasad Yadav (@laluprasadrjd) December 23, 2017

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ