ಝಾನ್ಸಿ: ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಮತ್ತೆ ದಾಳಿಗೊಳಗಾದರೆ ರಕ್ಷಣೆ ಕೋರಿ ತನ್ನ ಬಳಿ ಬರಬಹುದು ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ. 1995ರ ಲಕ್ನೋ ಗೆಸ್ಟ್ ಹೌಸ್ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡುವಾಗ ಉಮಾ ಭಾರತಿ ಈ ಪ್ರಸ್ತಾವನೆ ಮುಂದಿಟ್ಟಿದ್ದಾರೆ.
ಮುಂಬರುವ ಗೋರಖ್ಪುರ್ ಮತ್ತು ಫಲ್ಪುರ್ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಎಸ್ಪಿ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾರದ ಬಗ್ಗೆ ಮಾಯಾವತಿ ಈ ಹಿಂದೆ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಉಮಾಭಾರತಿ ಈ ವಾಗ್ದಾಳಿ ನಡೆಸಿದ್ದಾರೆ.
ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಝಾನ್ಸಿ ಸಂಸದೆ ಉಮಾ ,' ಮಾಯಾವತಿ ನನ್ನ ಮೊಬೈಲ್ ನಂಬರ್ ಇಟ್ಟುಕೊಂಡಿರಲಿ, ನಾನು ಬಂದು ಆಕೆಯನ್ನು ರಕ್ಷಣೆ ಮಾಡುತ್ತೇನೆ. ಕಳೆದ ಬಾರಿ ಬ್ರಹ್ಮದತ್ತ ದ್ವಿವೇದಿ ಅವರು ಸಮಾಜವಾದಿ ಕಾರ್ಯಕರ್ತರ ಕ್ರೋಧದಿಂದ ಆಕೆಯನ್ನು ರಕ್ಷಿಸಿದ್ದರು. ಈ ಬಾರಿ ಅವರು ನನ್ನ ಸಹಾಯವನ್ನು ತೆಗೆದುಕೊಳ್ಳಬಹುದು,' ಎಂದಿದ್ದಾರೆ
ಮುಂಬರುವ ಗೋರಖ್ಪುರ್ ಮತ್ತು ಫಲ್ಪರ್ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಎಸ್ಪಿ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾರದ ಬಗ್ಗೆ ಮಾಯಾವತಿ ಈ ಹಿಂದೆ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಉಮಾಭಾರತಿ ಈ ವಾಗ್ದಾಳಿ ನಡೆಸಿದ್ದಾರೆ.
ಮುಂಬರುವ ಗೋರಖ್ಪುರ್ ಮತ್ತು ಫಲ್ಪುರ್ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಎಸ್ಪಿ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾರದ ಬಗ್ಗೆ ಮಾಯಾವತಿ ಈ ಹಿಂದೆ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಉಮಾಭಾರತಿ ಈ ವಾಗ್ದಾಳಿ ನಡೆಸಿದ್ದಾರೆ.
ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಝಾನ್ಸಿ ಸಂಸದೆ ಉಮಾ ,' ಮಾಯಾವತಿ ನನ್ನ ಮೊಬೈಲ್ ನಂಬರ್ ಇಟ್ಟುಕೊಂಡಿರಲಿ, ನಾನು ಬಂದು ಆಕೆಯನ್ನು ರಕ್ಷಣೆ ಮಾಡುತ್ತೇನೆ. ಕಳೆದ ಬಾರಿ ಬ್ರಹ್ಮದತ್ತ ದ್ವಿವೇದಿ ಅವರು ಸಮಾಜವಾದಿ ಕಾರ್ಯಕರ್ತರ ಕ್ರೋಧದಿಂದ ಆಕೆಯನ್ನು ರಕ್ಷಿಸಿದ್ದರು. ಈ ಬಾರಿ ಅವರು ನನ್ನ ಸಹಾಯವನ್ನು ತೆಗೆದುಕೊಳ್ಳಬಹುದು,' ಎಂದಿದ್ದಾರೆ
ಮುಂಬರುವ ಗೋರಖ್ಪುರ್ ಮತ್ತು ಫಲ್ಪರ್ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಎಸ್ಪಿ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಧಾರದ ಬಗ್ಗೆ ಮಾಯಾವತಿ ಈ ಹಿಂದೆ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಉಮಾಭಾರತಿ ಈ ವಾಗ್ದಾಳಿ ನಡೆಸಿದ್ದಾರೆ.