ದೇಶವಿಡೀ ಆಕ್ರೋಶದಿಂದ ಕುದಿಯುತ್ತಿದ್ದರೆ ಈ ಸಿಧುಗೆ ಪಾಕ್ ಜತೆ ಮಾತುಕತೆ ಬೇಕಂತೆ...!
ದೇಶದ ಸಂಕಷ್ಟದ ಸಮಯದಲ್ಲಿ ಎಲ್ಲರೂ ಒಂದಾಗಿ ಶತ್ರುಗಳನ್ನು ಸದೆಬಡಿಯಬೇಕು ಎಂಬ ಭಾವನೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಇಂತಹ ಸನ್ನಿವೇಶದಲ್ಲೂ ಪಾಕ್ ಜತೆ ಮಾತುಕತೆಯ ಸಲಹೆ ನೀಡಿರುವ ಸಿಧು ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
Vijaya Karnataka Web 15 Feb 2019, 3:25 pm
ಹೊಸದಿಲ್ಲಿ: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಇಡೀ ದೇಶ ಆಕ್ರೋಶದಿಂದ ಕುದಿಯುತ್ತಿದ್ದರೆ, ಕಾಂಗ್ರೆಸ್ ಸಚಿವ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಜತೆ ಮಾತುಕತೆ ನಡೆಸಿ ಎಂದು ಸಲಹೆ ನೀಡಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.
40ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರ ಬಲಿದಾನದಿಂದ ದುಃಖ ಹಾಗೂ ಆಕ್ರೋಶದಿಂದ ಭಾರತ ಕುದಿಯುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯವರು ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಸಾರಿದ್ದಾರೆ. ಅಲ್ಲದೆ ಪ್ರತೀಕಾರ ತೀರಿಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನೂ ನೀಡಿದ್ದಾರೆ. ಪ್ರಧಾನಿ ಘೋಷಣೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಬೆಂಬಲ ಘೋಷಿಸಿದ್ದಾರೆ.
ದೇಶದ ಸಂಕಷ್ಟದ ಸಮಯದಲ್ಲಿ ಎಲ್ಲರೂ ಒಂದಾಗಿ ಶತ್ರುಗಳನ್ನು ಸದೆಬಡಿಯಬೇಕು ಎಂಬ ಭಾವನೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಇಂತಹ ಸನ್ನಿವೇಶದಲ್ಲೂ ಪಾಕ್ ಜತೆ ಮಾತುಕತೆಯ ಸಲಹೆ ನೀಡಿರುವ ಸಿಧು ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಉಗ್ರರ ದಾಳಿಗೆ ಇಡೀ ಪಾಕಿಸ್ತಾನವನ್ನೇ ದ್ವೇಷಿಸುವುದೇಕೆ?: ಕಾಂಗ್ರೆಸ್ ಸಚಿವ ಸಿಧು ಪ್ರಶ್ನೆ
40ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರ ಬಲಿದಾನದಿಂದ ದುಃಖ ಹಾಗೂ ಆಕ್ರೋಶದಿಂದ ಭಾರತ ಕುದಿಯುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯವರು ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಸಾರಿದ್ದಾರೆ. ಅಲ್ಲದೆ ಪ್ರತೀಕಾರ ತೀರಿಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನೂ ನೀಡಿದ್ದಾರೆ. ಪ್ರಧಾನಿ ಘೋಷಣೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಬೆಂಬಲ ಘೋಷಿಸಿದ್ದಾರೆ.
ದೇಶದ ಸಂಕಷ್ಟದ ಸಮಯದಲ್ಲಿ ಎಲ್ಲರೂ ಒಂದಾಗಿ ಶತ್ರುಗಳನ್ನು ಸದೆಬಡಿಯಬೇಕು ಎಂಬ ಭಾವನೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಇಂತಹ ಸನ್ನಿವೇಶದಲ್ಲೂ ಪಾಕ್ ಜತೆ ಮಾತುಕತೆಯ ಸಲಹೆ ನೀಡಿರುವ ಸಿಧು ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಉಗ್ರರ ದಾಳಿಗೆ ಇಡೀ ಪಾಕಿಸ್ತಾನವನ್ನೇ ದ್ವೇಷಿಸುವುದೇಕೆ?: ಕಾಂಗ್ರೆಸ್ ಸಚಿವ ಸಿಧು ಪ್ರಶ್ನೆ