ಆ್ಯಪ್ನಗರ

ಗೋವು, ಓಂ ಪದ ಕೇಳಿದರೆ ಕೆಲವರಿಗೆ ಗಾಬರಿ

ಗೋವು ಹಾಗೂ ಓಂ ಇವರೆಡೂ ಸಾರ್ವಕಾಲಿಕ ಸತ್ಯವಾಗಿರುವಂತಹದ್ದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

PTI 12 Sep 2019, 5:00 am
ಮಥುರಾ: ಗೋವು ಹಾಗೂ ಓಂ ಕುರಿತು ಮಾತನಾಡಿದರೆ ದೇಶವನ್ನು 16ನೇ ಶತಮಾನಕ್ಕೆ ವಾಪಸ್‌ ಕರೆದೊಯ್ಯುತ್ತಿದ್ದಾರೆ ಎಂದು ಕೆಲವರು ಹೇಳುತ್ತಿರುವುದು ದುರದೃಷ್ಟಕರ. ಇಂತಹವರಿಗೆ ದೇಶದ ಗ್ರಾಮೀಣ ಭಾಗದ ಆರ್ಥಿಕತೆ ಕುರಿತು ಮಾತನಾಡುವ ಹಕ್ಕಿಲ್ಲ. ಗೋವು ಹಾಗೂ ಓಂ ಇವರೆಡೂ ಸಾರ್ವಕಾಲಿಕ ಸತ್ಯವಾಗಿರುವಂತಹದ್ದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪಶು ಸಂಗೋಪನೆ ಭಾರತೀಯ ಗ್ರಾಮೀಣ ಆರ್ಥಿಕತೆಗೆ ಮುಖ್ಯವಾದುದು. ಪರಿಸರ ಹಾಗೂ ಪಶು ಸಂಗೋಪನೆ ಒಂದಕ್ಕೊಂದು ಬೆಸದುಕೊಂಡಿವೆ ಎಂದು ಹೇಳಿದ್ದಾರೆ.
Vijaya Karnataka Web modi

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ