ಆ್ಯಪ್ನಗರ

ಶಿವಾಜಿ ಸ್ಮಾರಕದ ಸುತ್ತ

ಶಂಕುಸ್ಥಾಪನೆಮುಂಬಯಿ ತೀರದಲ್ಲಿಛತ್ರಪತಿ ಶಿವಾಜಿ ಬೃಹತ್‌ ಸ್ಮಾರಕಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.

Vijaya Karnataka Web 25 Dec 2016, 4:00 am
ಶಂಕುಸ್ಥಾಪನೆ
Vijaya Karnataka Web around the statue of shivaji
ಶಿವಾಜಿ ಸ್ಮಾರಕದ ಸುತ್ತ

ಮುಂಬಯಿ ತೀರದಲ್ಲಿಛತ್ರಪತಿ ಶಿವಾಜಿ ಬೃಹತ್‌ ಸ್ಮಾರಕಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ರಾಜ್ಯಪಾಲ ವಿದ್ಯಾಸಾಗರ್‌ ರಾವ್‌, ಸಿಎಂ ಫಡ್ನವೀಸ್‌ ಮತ್ತು ಶಿವಸೇನಾ ಮುಖ್ಯಸ್ಥ ಉದಟಛಿವ್‌ ಠಾಕ್ರೆ ಸೇರಿದಂತೆ ಕೆಲ ಆಯ್ಕ ಗಣ್ಯರು ಈ ವೇಳೆ ಉಪಸ್ಥಿತರಿದ್ದರು. ತೀರದಿಂದ 1.5 ಕಿ.ಮೀ. ದೂರದಲ್ಲಿರುವ ಉದ್ದೇಶಿತ ಸ್ಮಾರಕ ಸ್ಥಳಕ್ಕೆ "ಹಾವರ್‌ ಕ್ರಾ ಫ್ಟ್, ಮೂಲಕ ತೆರಳಿದ ಪ್ರಧಾನಿ, ಜಲಪೂಜೆ ಮಾಡುವ ಮೂಲಕ ಸಾಂಕೇತಿಕವಾಗಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ