2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಹೋರಾಟ ನಡೆಸಲು ನೋಟು ಅಮಾನ್ಯೀಕರಣದ ವೈಫಲ್ಯ ಎಂಬ ಪ್ರಬಲ ಅಸ್ತ್ರವನ್ನು ಸಿದ್ಧ ಮಾಡಿಕೊಳ್ಳುತ್ತಿದೆ. ಶೇ.99.3ರಷ್ಟು ಅಮಾನ್ಯ ನೋಟುಗಳು ಆರ್ಬಿಐಗೆ ವಾಪಾಸಾಗಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪ್ರಧಾನಿ ಮೋದಿ ಸರಕಾರದ ವಿರುದ್ಧ ಟೀಕಾ ಪ್ರಹಾರ ಆರಂಭಿಸಿ. ಈ ಬಗ್ಗೆ ವಿತ್ತ ಸಚಿವರು ಹೇಳುವುದೇನು? ಪ್ರತಿಪಕ್ಷಗಳ ಆರೋಪವೇನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.
ನೋಟ್ 'ಮಾನ್ಯ'ವಾಯ್ತೇ? ಪ್ರತಿಪಕ್ಷಗಳ ಆರೋಪವೇನು? ಜೇಟ್ಲಿ ಸಮಜಾಯಿಷಿಯೇನು?
2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಹೋರಾಟ ನಡೆಸಲು ನೋಟು ಅಮಾನ್ಯೀಕರಣದ ವೈಫಲ್ಯ ಎಂಬ ಪ್ರಬಲ ಅಸ್ತ್ರವನ್ನು ಸಿದ್ಧ ಮಾಡಿಕೊಳ್ಳುತ್ತಿದೆ. ಶೇ.99.3ರಷ್ಟು ಅಮಾನ್ಯ ನೋಟುಗಳು ಆರ್ಬಿಐಗೆ ವಾಪಾಸಾಗಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪ್ರಧಾನಿ ಮೋದಿ ಸರಕಾರದ ವಿರುದ್ಧ ಟೀಕಾ ಪ್ರಹಾರ ಆರಂಭಿಸಿ. ಈ ಬಗ್ಗೆ ವಿತ್ತ ಸಚಿವರು ಹೇಳುವುದೇನು? ಪ್ರತಿಪಕ್ಷಗಳ ಆರೋಪವೇನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.
Vijaya Karnataka Web 31 Aug 2018, 11:36 am