ಉತ್ತರ ಪ್ರದೇಶ ರಾಜ್ಯದ ಗೋರಖಪುರದಲ್ಲಿ ಮರಣಮೃದಂಗ ಬಾರಿಸುತ್ತಿದೆ. ಅಲ್ಲಿನ ಮಿದುಳ ಜ್ವರಕ್ಕೆ ಚಿಕಿತ್ಸೆ ನೀಡುವ ಏಕೈಕ ಆಸ್ಪತ್ರೆ ಬಿಆರ್ಡಿ ಮೆಡಿಕಲ್ ಕಾಲೇಜಿನಲ್ಲಿ ಸರಿಯಾದ ಸಮಯಕ್ಕೆ ಆಮ್ಲಜನಕ ಸಿಗದೆ ಒಂದೇ ದಿನದಲ್ಲಿ ನೂರಾರು ಮಕ್ಕಳು ಸಾವನ್ನಪ್ಪಿದ ಪ್ರಕರಣ ದೇಶಾದ್ಯಂತ ಬೆಚ್ಚಿಬೀಳಿಸಿದೆ. ಮಿದುಳು ಜ್ವರದ ಬಗ್ಗೆ ಹೆಚ್ಚಿನ ಭೀತಿ ಸೃಷ್ಟಿಗೊಂಡಿದೆ. ಏನಿದು ಮಿದುಳು ಜ್ವರ? ಇದರ ಲಕ್ಷಣವೇನು? ಇಲ್ಲಿಯ ವರೆಗೆ ಇದರಿಂದ ಎಷ್ಟು ಸಾವು ಸಂಭವಿಸಿದೆ? ಇಲ್ಲಿದೆ ನೋಡಿ ಡಿಟೈಲ್ಸ್...
ಮಾರಕ ಮಿದುಳು ಜ್ವರದ ಲಕ್ಷಣಗಳಿವು
ಗೋರಖಪುರ ಸರಣಿ ಮಕ್ಕಳ ಸಾವಿಗೆ ಕಾರಣ ಮಾರಕ ಮಿದುಳು ಜ್ವರ
ವಿಕ ಸುದ್ದಿಲೋಕ 2 Sep 2017, 2:31 pm