ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ್ದು ರೈತರ ಸಾಲಮನ್ನಾ. ಚುನಾವಣೆ ಪ್ರಚಾರದ ವೇಳೆ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ರೈತ ಸಾಲಮನ್ನಾ ಮಾಡುತ್ತೇವೆ ಎಂದು ಎಲ್ಲ ಪಕ್ಷಗಳ ನಾಯಕರು ಅಬ್ಬರಿಸಿದ್ದರು. ಕರ್ನಾಟಕದಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರೈತರ ಸಾಲಮನ್ನಾ ಮಾಡಿದೆ. ಈ ನಡುವೆ ರೈತರ ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲಮನ್ನಾ ಮಾಡುವಂತೆಯೂ ಬಿಜೆಪಿ ಪಟ್ಟು ಹಿಡಿದಿದೆ. ರಾಷ್ಟ್ರದ ಆರ್ಥಿಕ ಅಭಿವೃದ್ಧಿಗಿಂತಲೂ ಒಟ್ಟಾರೆ ಸಾಲಮನ್ನಾ ಮಾಡುವುದೇ ರಾಜಕೀಯ ಪಕ್ಷಗಳ ಪ್ರಮುಖ ಗುರಿ ಎಂಬಂತಾಗಿರುವುದು ವಿಪರ್ಯಾಸ.
ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಮತ್ತು ಅಸ್ಸಾಂನಲ್ಲಿ ರೈತರ ಸಾಲ ಮನ್ನಾ ಘೋಷಣೆ ಹೊರಬಿದ್ದಿದೆ. ಮತ್ತಷ್ಟು ರಾಜ್ಯಗಳು ಈ ಪಟ್ಟಿಗೆ ಸೇರುವ ಅಂದಾಜಿದೆ.
ವಿಶ್ವದಲ್ಲೇ ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿ ಹೊಂದುತ್ತಿರುವ ರಾಷ್ಟ್ರ ಭಾರತ - ಇಲ್ಲಿವೆ 5 ಕಾರಣಗಳು
ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಮ್ ರಾಜನ್ ಸೇರಿದಂತೆ ಅನೇಕ ಆರ್ಥಿಕ ತಜ್ಞರು ಸರಕಾರಗಳು ನಡೆಸುತ್ತಿರುವ ಸಾಲ ಮನ್ನಾದಿಂದ ರಾಷ್ಟ್ರದ ಆರ್ಥಿಕತೆ ಮೇಲೆ ಹೊಡೆತ ಬೀಳುತ್ತಿದೆ ಎಂದು ಎಚ್ಚರಿಸುತ್ತಲೇ ಇದ್ದಾರೆ. ರಘುರಾಮ್ ರಾಜನ್ ನೇತೃತ್ವದ ತಂಡವೊಂದು ಚುನಾವಣೆ ಆಯೋಗಕ್ಕೆ ಪ್ರಣಾಳಿಕೆಯಲ್ಲಿ 'ಸಾಲ ಮನ್ನಾ'ಗೆ ಅವಕಾಶ ನೀಡಬಾರದು ಎಂದು ಪತ್ರ ಬರೆದಿದ್ದರು. ಚುನಾವಣೆ ಪ್ರಣಾಳಿಕೆಯಿಂದ ಸಾಲಮನ್ನಾ ವಿಚಾರ ತೆಗೆದು ಹಾಕಬೇಕು: ರಘುರಾಮ್ ರಾಜನ್
ಮತ್ತೆ ಮೋದಿ ಬಂದರೆ, ಭಾರತ@75 ಕ್ಕೆ ಸಿದ್ಧಗೊಂಡ ಯೋಜನೆಗಳಿವು!
ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಮತ್ತು ಅಸ್ಸಾಂನಲ್ಲಿ ರೈತರ ಸಾಲ ಮನ್ನಾ ಘೋಷಣೆ ಹೊರಬಿದ್ದಿದೆ. ಮತ್ತಷ್ಟು ರಾಜ್ಯಗಳು ಈ ಪಟ್ಟಿಗೆ ಸೇರುವ ಅಂದಾಜಿದೆ.
ವಿಶ್ವದಲ್ಲೇ ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿ ಹೊಂದುತ್ತಿರುವ ರಾಷ್ಟ್ರ ಭಾರತ - ಇಲ್ಲಿವೆ 5 ಕಾರಣಗಳು
ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಮ್ ರಾಜನ್ ಸೇರಿದಂತೆ ಅನೇಕ ಆರ್ಥಿಕ ತಜ್ಞರು ಸರಕಾರಗಳು ನಡೆಸುತ್ತಿರುವ ಸಾಲ ಮನ್ನಾದಿಂದ ರಾಷ್ಟ್ರದ ಆರ್ಥಿಕತೆ ಮೇಲೆ ಹೊಡೆತ ಬೀಳುತ್ತಿದೆ ಎಂದು ಎಚ್ಚರಿಸುತ್ತಲೇ ಇದ್ದಾರೆ. ರಘುರಾಮ್ ರಾಜನ್ ನೇತೃತ್ವದ ತಂಡವೊಂದು ಚುನಾವಣೆ ಆಯೋಗಕ್ಕೆ ಪ್ರಣಾಳಿಕೆಯಲ್ಲಿ 'ಸಾಲ ಮನ್ನಾ'ಗೆ ಅವಕಾಶ ನೀಡಬಾರದು ಎಂದು ಪತ್ರ ಬರೆದಿದ್ದರು. ಚುನಾವಣೆ ಪ್ರಣಾಳಿಕೆಯಿಂದ ಸಾಲಮನ್ನಾ ವಿಚಾರ ತೆಗೆದು ಹಾಕಬೇಕು: ರಘುರಾಮ್ ರಾಜನ್
ಮತ್ತೆ ಮೋದಿ ಬಂದರೆ, ಭಾರತ@75 ಕ್ಕೆ ಸಿದ್ಧಗೊಂಡ ಯೋಜನೆಗಳಿವು!