ಆ್ಯಪ್ನಗರ

ಬುಲೆಟ್‌ ಸವಾರಿ

ಮುಂಬಯಿನಿಂದ ಸಾಬರಮತಿಗೆ ಪ್ರಯಾಣಿಸಲು ಕೇವಲ 2 ಗಂಟೆ ಸಾಕು

ಟೈಮ್ಸ್ ಆಫ್ ಇಂಡಿಯಾ 13 Sep 2017, 5:28 pm
ವಿಮಾನ ಪ್ರಯಾಣಕ್ಕಿಂತ ಅಗ್ಗದಲ್ಲಿ, ಎರಡೇ ಗಂಟೆಯಲ್ಲಿ ಮುಂಬಯಿನಿಂದ ಸಾಬರಮತಿ ಪ್ರಯಾಣಿಸುವ ಸುವರ್ಣಾವಕಾಶ ಭಾರತೀಯರಿಗೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರಧಾನಿ ಶಿಂಜೋ ಅಬೆ ಜತೆ ಸೇರಿ ಈ ಅದ್ಭುತ ಜಾದೂ ಸಂಚಾರದ ಯೋಜನೆಗೆ ಗುರುವಾರ ಚಾಲನೆ ನೀಡಲಿದ್ದಾರೆ. ಹಾಗೆ ನೋಡಿದರೆ, ಜಪಾನ್‌ನಲ್ಲಿ ಬುಲೆಟ್ ರೈಲಿನಿಂದ ಸಂಭವಿಸಿದ ಅಪಘಾತಗಳ ಸಂಖ್ಯೆ ತೀರ ಕಡಿಮೆ. ಹಾಗಾಗಿ ಅಪಘಾತ ಮುಕ್ತ ರೈಲು ಸೇವೆ ಒದಗಿಸಬೇಕು ಎಂಬ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಗೆ ಶಿಂಕಾನ್ ಸೆನ್‌ತಂತ್ರಜ್ಞಾನ ಬಲ ನೀಡಿದೆ.
Vijaya Karnataka Web graphics on bullet train
ಬುಲೆಟ್‌ ಸವಾರಿ









ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ