ಆ್ಯಪ್ನಗರ

ಶೀತ ಶಿಖರಗಳ ತವರಲ್ಲಿ ಚುನಾವಣೆ ಕಾವು

ಟೈಮ್ಸ್ ಆಫ್ ಇಂಡಿಯಾ 9 Nov 2017, 3:15 pm
ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಣ ನೇರ ಸಮರಕ್ಕೆ ಸಾಕ್ಷಿಯಾಗಿರುವ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತದಾನ ಗುರುವಾರ ಆರಂಭಗೊಂಡಿದೆ. ಕಾಂಗ್ರೆಸ್‌ ನೊಗ ಹೊತ್ತಿರುವ ವೀರಭದ್ರ ಸಿಂಗ್‌ 6 ಬಾರಿ ಮುಖ್ಯಮಂತ್ರಿಯಾಗಿ ರಾಜ್ಯವನ್ನಾಳಿದ ಮುತ್ಸುದ್ಧಿ. ಬಿಜೆಪಿಯ ನಾಯಕತ್ವ ವಹಿಸಿರುವ ಪ್ರೇಮ ಕುಮಾರ್‌ ಧುಮಲ್‌ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಪಾರ ಅನುಭವ ಹೊಂದಿರುವವರು. ಎರಡು ಪಕ್ಷಗಳಲ್ಲಿ ಕೆಲವು ನಾಯಕರು ಬಂಡಾಯ ಕಾವು ಸುಡುತ್ತಿದೆ. ಇಲ್ಲಿದೆ ನೋಡಿ ಹಿಮಾಚಲ ಪ್ರದೇಶ ಅಸೆಂಬ್ಲಿಯ ಝಲಕ್‌.
Vijaya Karnataka Web himachala assembly polls 2017
ಶೀತ ಶಿಖರಗಳ ತವರಲ್ಲಿ ಚುನಾವಣೆ ಕಾವು



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ