ಆ್ಯಪ್ನಗರ

ತಮ್ಮನ್ನಾ, ವಿಜಯೇಂದ್ರ ಪ್ರಸಾದ್‌ಗೆ ಗ್ಲೋಬಲ್ ಗರಿ

ಬಾಹುಬಲಿ ಕಥೆಗಾರ ವಿಜಯೇಂದ್ರ ಪ್ರಸಾದ್ ಮತ್ತು ನಟಿ ತಮನ್ನಾ ಭಾಟಿಯಾ ಟೈಮ್ಸ್ ನೌ ಮತ್ತು ಐಸಿಐಸಿಐ ಬ್ಯಾಂಕ್ ಕೊಡ ಮಾಡುವ ಗ್ಲೋಬಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 13 Jul 2017, 3:28 pm
ಮುಂಬೈನ ಗ್ಲೋಬಲ್ ಇಂಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಸಹಯೋಗದೊಂದಿಗೆ ಟೈಮ್ಸ್ ನೌ ಮತ್ತು ಐಸಿಐಸಿಐ ಬ್ಯಾಂಕ್ ಜಂಟಿಯಾಗಿ 4ನೇ 'ವಾರ್ಷಿಕ ಎನ್‌ಆರ್‌ಐ ಪ್ರಶಸ್ತಿ'ಗಳನ್ನು ಮಂಗಳವಾರ ಸಾಧಕರಿಗೆ ನೀಡಿತು. ಬಾಹುಬಲಿ ನಟಿ ತಮನ್ನಾ ಭಾಟಿಯಾ ಮತ್ತು ಫೆಮಿನಾ ಮಿಸ್ ಇಂಡಿಯಾ ಮನುಷಿ ಚಿಲ್ಲರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Vijaya Karnataka Web honouring global indians
ತಮ್ಮನ್ನಾ, ವಿಜಯೇಂದ್ರ ಪ್ರಸಾದ್‌ಗೆ ಗ್ಲೋಬಲ್ ಗರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ