ಆ್ಯಪ್ನಗರ

ಕಾಣದ ಲೋಕಕ್ಕೆ ತೆರಳಿದ ಶೆನೊಯ್‌ ಸರ್‌ ! ಕಾರ್ನಾಡ್‌ ಲೈಫ್‌ ಟೈಮ್‌ಲೈನ್‌!

ಸಲ್ಮಾನ್‌ ಖಾನ್‌ ಅವರ ಏಕ್‌ ಥಾ ಟೈಗರ್‌ ಚಿತ್ರದಲ್ಲಿ ಭಾರತ ಗೂಡಾಚಾರಿ ಸಂಸ್ಥೆಯ ಮುಖ್ಯಸ್ಥರಾಗಿ ಕಾಣಿಸಿಕೊಂಡು, ಶೆನೊಯ್‌ ಸರ್‌ ಎಂದೇ ಹೆಸರುಗಳಿಸಿದ್ದ ಗಿರೀಶ್‌ ಕಾರ್ನಾಡ್‌ ತಮ್ಮ ಇಹಲೋಕದ ಯಾತ್ರೆ ಅಂತ್ಯಗೊಳಿಸಿದ್ದಾರೆ.

Vijaya Karnataka Web 10 Jun 2019, 6:18 pm
ಉತ್ತರ ಭಾರತದ ಭಾಗದಲ್ಲಿ ಸಾಹಿತಿ, ನಟ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಾಟಕಗಾರ ಗಿರೀಶ್‌ ಕಾರ್ನಾಡ್‌ ಇನ್ನಿಲ್ಲವಂತೆ ಎಂದರೆ ಯಾರೆಂದೇ ಅರ್ಥವಾಗದು. ಅದೇ ನೀವು ಸಲ್ಮಾನ್‌ ಖಾನ್‌ ಅವರ ಏಕ್‌ ಥಾ ಟೈಗರ್‌, ಟೈಗರ್‌ ಜಿಂದಾ ಹೆ ಚಿತ್ರದ ಶೆನೊಯ್‌ ಸರ್‌ ಎಂದು ನೋಡಿ! ಗೊತ್ತಿಲ್ಲ ಎನ್ನುವ ಸಾಧ್ಯತೆಗಳೇ ಇಲ್ಲ.
Vijaya Karnataka Web karnaaddd


ಹೌದು, ಸಲ್ಮಾನ್‌ ಖಾನ್‌ ಅವರ ಏಕ್‌ ಥಾ ಟೈಗರ್‌ ಚಿತ್ರದಲ್ಲಿ ಭಾರತ ಗೂಡಾಚಾರಿ ಸಂಸ್ಥೆಯ ಮುಖ್ಯಸ್ಥರಾಗಿ ಕಾಣಿಸಿಕೊಂಡು, ಶೆನೊಯ್‌ ಸರ್‌ ಎಂದೇ ಹೆಸರುಗಳಿಸಿದ್ದ ಗಿರೀಶ್‌ ಕಾರ್ನಾಡ್‌ ತಮ್ಮ ಇಹಲೋಕದ ಯಾತ್ರೆ ಅಂತ್ಯಗೊಳಿಸಿದ್ದಾರೆ.


ಬಹು ವ್ಯಕ್ತಿಕ್ವ ಹೊಂದಿದ್ದ ಕಾರ್ನಾಡ್‌ ಅವರು ಬಹುಭಾಷಾ ನಟರೂ ಹೌದು. ಪದ್ಮಭೂಷಣ, ಜ್ಞಾನಪೀಠ, ಪದ್ಮಶ್ರೀ ಪ್ರಶಸ್ತಿಗಳನ್ನೂ ಶೆನೊಯ್‌ ಸರ್‌ಗಳಿಸಿದ್ದರು! ಕಾರ್ನಾಡ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರೂ ಹೌದು. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ, ಉತ್ಸವ್ ಮುಂತಾದ ಸಿನಿಮಾಗಳು; ಸೂಫಿ ಪಂಥ, ಕನಕ ಪುರಂದರ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಬಹು ಅಂಗಾಂಗ ವೈಫಲ್ಯ ಹಾಗೂ ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ