ಆ್ಯಪ್ನಗರ

ನದಿಗಳ ಪುನರುಜ್ಜೀವನ ಅತ್ಯವಶ್ಯ

ಭವಿಷ್ಯದ ನೀರಿನ ಸೆಲೆಗೆ ಮಾಡಬೇಕಿದೆ ನದಿಗಳ ಪುನರುಜ್ಜೀವನ

ಟೈಮ್ಸ್ ಆಫ್ ಇಂಡಿಯಾ 6 Nov 2017, 4:42 pm
ಈಗಾಗಲೇ ಪ್ರಧಾನ ಮಂತ್ರಿಗಳಿಗೆ ಹಸಿರು ಯೋಜನೆ ಕುರಿತಾದ ಶಿಫಾರಸ್ಸನ್ನು ಇಶಾ ಫೌಂಡೇಷನ್‌ ತಲುಪಿಸಿದೆ.1951ಕ್ಕೆ ಹೋಲಿಸಿದರೆ ಶೇ.70ರಷ್ಟು ನೀರಿನ ಲಭ್ಯತೆ ಕುಸಿದಿದೆ. 2050ಕ್ಕೆ ಇದರ ಪ್ರಮಾಣ ಮತ್ತಷ್ಟು ಕುಸಿಯಲಿದೆ. ನದಿಗಳ ಸುತ್ತಮುತ್ತಲೂ ಮರಗಳನ್ನು ನೆಟ್ಟರೆ ನದಿಗಳ ಪುನರುಜ್ಜೀವನ ಸಾಧ್ಯ ಎಂದು ಇಶಾ ಸ್ಥಾಪಕ ಸದ್ಗುರು ಅವರ ಪ್ರಬಲ ಅಭಿಪ್ರಾಯ. ಮಳೆ ನೀರನ್ನು ಭೂಮಿಯಾಳಕ್ಕೆ ಎಳೆದುಕೊಳ್ಳುವಂತೆ ಮಾಡುವಲ್ಲಿ ಮರಗಳ ಪಾತ್ರ ನಿರ್ಣಾಯಕ. ಅಂತರ್ಜಲ ಹೆಚ್ಚಿಸಲು ಸಹಕಾರಿ. ಅಂತರ್ಜಲ ಹೆಚ್ಚಿದಾಂತ ನದಿಗಳ ಹರಿವು ಹೆಚ್ಚಾಗುತ್ತದೆ. ಪ್ರಮುಖವಾಗಿ ನದಿಗಳ ಮರಳುಗಾರಿಗೆ ನಿಷೇಧಿಸಬೇಕು.
Vijaya Karnataka Web time to reviving water bodies
ನದಿಗಳ ಪುನರುಜ್ಜೀವನ ಅತ್ಯವಶ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ