ಆ್ಯಪ್ನಗರ

ಗಂಗಾ ನದಿ ನೀರು ಹೊರುವ ಯಾತ್ರೆ

ಶಿವನಿಗೆ ಅರ್ಪಿಸಲು ಹಲವು ಕಿ.ಮೀಗಳನ್ನು ಗಂಗಾ ನದಿ ನೀರನ್ನು ಹೊತ್ತು ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ

ಟೈಮ್ಸ್ ಆಫ್ ಇಂಡಿಯಾ 22 Jul 2017, 12:47 pm
ಸಮುದ್ರಮಂಥನದ ಸಂದರ್ಭ ಉದ್ಭವಿಸಿದ ವಿಷವನ್ನು ಕುಡಿದು ಗಂಟಲಲ್ಲಿ ಇಟ್ಟುಕೊಂಡ ನೀಲಕಂಠನ ಮೂರ್ತಿಗೆ ಗಂಗೆಯ ನೀರನ್ನು ಅರ್ಪಿಸಲು ಭಕ್ತರು ಹಲವು ಕಿ.ಮೀ.ಗಳ ಯಾತ್ರೆ ಕೈಗೊಳ್ಳುತ್ತಾರೆ. ಬಿದಿರಿನ ಜೋಂಟಿಯಲ್ಲಿ ಎರಡು ಬದಿಗಳಲ್ಲಿ ಪಾತ್ರೆಯನ್ನು ಕಟ್ಟಿ ನೀರು ತುಂಬಿಸಿಕೊಂಡು ಹೊತ್ತೊಯ್ಯುವ ಪವಿತ್ರ ಯಾತ್ರೆಯಿದು. ಮಾರ್ಗ ಮಧ್ಯೆ ಎಲ್ಲಿಯೂ ಕನ್ವರ್‌ಅನ್ನು ಕೆಳಗಿಡದೆ ಹೊತ್ತೊಯ್ಯುವ ವಿಶೇಷ ಯಾತ್ರೆ...
Vijaya Karnataka Web why the kanwar yatra is undertaken
ಗಂಗಾ ನದಿ ನೀರು ಹೊರುವ ಯಾತ್ರೆ








ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ