ಆ್ಯಪ್ನಗರ

ಅಷ್ಟು ಸುಲಭವಲ್ಲ ತ್ಯಾಜ್ಯ ನಿರ್ವಹಣೆ!

ಮೂಲದಲ್ಲೇ ಕಸ ವಿಂಗಡಿಸಿ ಬಿಬಿಎಂಪಿಗೆ ಕಳುಹಿಸಿ, ಸ್ವಚ್ಛ ಭಾರತಕ್ಕೆ ನಿಮ್ಮ ಕೊಡುಗೆ ನೀಡಿ

ಟೈಮ್ಸ್ ಆಫ್ ಇಂಡಿಯಾ 9 Oct 2017, 11:57 am
ದಿನನಿತ್ಯ ಉತ್ಪಾದನೆಯಾಗುವ ಕಸ ನಿರ್ವಹಣೆ ಅಷ್ಟು ಸುಲಭದ ಮಾತಲ್ಲ. ಲಕ್ಷ ಟನ್‌ಗಟ್ಟಲೆ ಉತ್ಪಾದನೆಯಾಗುವ ಕಸವನ್ನು ಕರಗಿಸಿ ಗೊಬ್ಬರವನ್ನಾಗಿಸಬೇಕು, ಮರು ಬಳಕೆ ಮಾಡಬೇಕು ಎಂಬಿತ್ಯಾದಿ ಸಲಹೆಗಳು ಕೇಳಿ ಬರುವುದು ಸಹಜ. ಆದರೆ ಪ್ರತಿಯೊಬ್ಬ ನಾಗರಿಕ ಮೂಲದಲ್ಲೇ ಹಸಿ ಕಸ, ಒಣ ಕಸ ಅಥವಾ ಕರಗುವ ಕಸ, ಕರಗದೇ ಇರುವ ಕಸ ಎಂದು ವಿಂಗಡಿಸಿ ಬಿಬಿಎಂಪಿಗೆ ನೀಡಿದರೆ ಕಸ ನಿರ್ವಹಣೆ ಸುಲಭಸಾಧ್ಯ. ಅಷ್ಟೇ ಕಸದಿಂದ ತಯಾರಿಸಿದ ಗೊಬ್ಬರವನ್ನು ಕರೀದಿಸಲು ಮನಸ್ಸು ಮಾಡಬೇಕು.
Vijaya Karnataka Web why waste treatment is a challenge
ಅಷ್ಟು ಸುಲಭವಲ್ಲ ತ್ಯಾಜ್ಯ ನಿರ್ವಹಣೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ