ಆ್ಯಪ್ನಗರ

ಚಾಯ್ ವಾಲಾ ಪುತ್ರಿಗೆ 7 ಚಿನ್ನದ ಪದಕ, ದಂಪತಿಗೆ ಒಂದೇ ವೇದಿಕೆಯಲ್ಲಿ Phd ಪ್ರದಾನ

ಇಂದು ನಡೆಯಲಿರುವ ಗುಲ್ಬರ್ಗ ವಿಶ್ವವಿದ್ಯಾಲಯದ 36ನೇ ಘಟಿಕೋತ್ಸವದಲ್ಲಿ ದಂಪತಿ ರಮೇಶ್ ಪೋತೆ ಹಾಗೂ ಮೇಧಾವಿನಿ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್. ಡಿ ಪದವಿ ಸ್ವೀಕರಿಸಲಿದ್ದಾರೆ.

Vijaya Karnataka Web 27 Feb 2018, 12:17 pm
ಕಲಬುರಗಿ: ಕಲಬುರಗಿ: ಇಂದು ನಡೆಯಲಿರುವ ಘಟಿಕೋತ್ಸವದಲ್ಲಿ ಕನ್ನಡ ಅಧ್ಯಯನ ವಿಭಾಗದ ವಿದ್ಯಾಥಿ೯ನಿ ರೇಖಾ ಬಸವರಾಜ ಏಳು ಚಿನ್ನದ ಪದಕ ಸ್ವೀಕರಿಸಲಿದ್ದಾರೆ.
Vijaya Karnataka Web 36th convocation of gulbarga university
ಚಾಯ್ ವಾಲಾ ಪುತ್ರಿಗೆ 7 ಚಿನ್ನದ ಪದಕ, ದಂಪತಿಗೆ ಒಂದೇ ವೇದಿಕೆಯಲ್ಲಿ Phd ಪ್ರದಾನ


ಜಿಲ್ಲೆಯ ಆರ್.ಟಿ.ಒ ಟ್ರ್ಯಾಕ್ ಸಮೀಪದ ಕೃಷ್ಣಾ ಗ್ರಾಮೀಣ ಬ್ಯಾಂಕ್ ಎದುರಿನ ಜೋಪಡಿಯಲ್ಲಿ ರೇಖಾ ಅವರ ತಂದೆ ಚಹಾ ಹೋಟೆಲ್ ನಡೆಸುತ್ತಾರೆ. ಇವರ ಪತಿ ರೈತರಾಗಿದ್ದು, ಹೊಲದಲ್ಲಿ ದುಡಿಯುತ್ತಿದ್ದಾರೆ. ರೇಖಾ ಅವರ ಮಹತ್ಸಾಧನೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರೀತಿಸಿ ವಿವಾಹವಾದ ಜೋಡಿಗೆ ಒಂದೇ ವೇದಿಕೆಯಲ್ಲಿ Phd ಪ್ರದಾನ

ಪ್ರೀತಿಸಿ ವಿವಾಹವಾದ ದಂಪತಿ ರಮೇಶ್ ಪೋತೆ ಹಾಗೂ ಮೇಧಾವಿನಿ ಅವರು ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್. ಡಿ ಪದವಿ ಸ್ವೀಕರಿಸಲಿದ್ದಾರೆ. ಪ್ರೀತಿಸಿ ಮದುವೆಯಾದ ಈ ಜೋಡಿ ಒಟ್ಟಿಗೆ ಪಿಎಚ್.ಡಿ ಪದವಿ ಪಡೆಯುತ್ತಿರುವುದು ವಿಶೇಷವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ