ಆ್ಯಪ್ನಗರ

ಏಕಕಾಲಕ್ಕೆ ಕಚೇರಿ, ನಿವಾಸದ ಮೇಲೆ ದಾಳಿ

16ಜಿಧಿಎಲ್‌ಬಿ35ಕಲಬುರಗಿಯ ಪೂಜಾ ಕಾಲೊನಿಯಯಧಿಲ್ಲಿಧಿರುವ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಪ್ರಭಾರಿ ಅಧಿಕಾರಿ ಜಗದೇವಪ್ಪ ಮೀನಪ್ಪ ಮುಗಟಾ ಅಧಿವರ ನಿಧಿವಾಧಿಸ...

Vijaya Karnataka 18 Jun 2020, 9:18 pm
ಕಲಬುರಗಿ:ದೇವರಾಜ ಅರಸ್‌ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಪ್ರಭಾರಿ ಅಧಿಕಾರಿ ಜಗದೇವಪ್ಪ ಮೀನಪ್ಪ ಮುಗಟಾ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
Vijaya Karnataka Web acb attack document verification
ಏಕಕಾಲಕ್ಕೆ ಕಚೇರಿ, ನಿವಾಸದ ಮೇಲೆ ದಾಳಿ


ಅಕ್ರಮ ಆಸ್ತಿ ಗಳಿಕೆಯ ಕುರಿತು ಸುಳಿವು ದೊರೆತ ಹಿನ್ನೆಲೆಯಲ್ಲಿಯಾದಗಿರಿ ಹಾಗೂ ಕಲಬುರಗಿ ನಗರದಲ್ಲಿರುವ ನಿಗಮದ ಕಚೇರಿ, ಕಲಬುರಗಿಯ ಪೂಜಾ ಕಾಲೊನಿಯ ನಿವಾಸ ಮತ್ತು ಕಲಬುರಗಿ ನಗರದ ಸಿಟಿ ಸ್ಕೆ$್ವೕರ್‌ ಅಂಗಡಿ ಮಳಿಗೆ ಮೇಲೆ ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ಯಾದಗಿರಿಯ ಎಸಿಬಿ ಡಿವೈಎಸ್ಪಿ ಗುರುನಾಥ ಮತ್ತೂರ್‌ ನೇತೃತ್ವದಲ್ಲಿನಡೆದ ದಾಳಿಯಲ್ಲಿಬೀದರ್‌ ಎಸಿಬಿ ಡಿವೈಎಸ್ಪಿ ಬಷೀರುದ್ದೀನ್‌ ಪಟೇಲ್‌, ಕಲಬುರಗಿ ಎಸಿಬಿ ಡಿವೈಎಸ್ಪಿ ಸುಧಾ ಆದಿ ಮತ್ತು ಬೀದರ್‌ ಎಸಿಬಿ ಪಿಎಸ್‌ಐ ಶರಣಬಸಪ್ಪ ಕೋಡ್ಲಾಪಾಲ್ಗೊಂಡಿದ್ದರು.

ಈ ಕುರಿತು ಯಾದಗಿರಿ ಎಸಿಬಿಠಾಣೆಯಲ್ಲಿಎಫ್‌ಐಆರ್‌ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ