ಆ್ಯಪ್ನಗರ

ಜಾನುವಾರು ಅಕ್ರಮ ಸಾಗಣೆ, ನಾಲ್ವರ ವಿರುದ್ಧ ಎಫ್‌ಐಆರ್‌

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ನಾಲ್ವರ ವಿರುದ್ಧ ಗುಲ್ಬರ್ಗ ವಿಶ್ವವಿದ್ಯಾಲಯ ಠಾಣೆಯಲ್ಲಿಶನಿವಾರ ಪ್ರಕರಣ ದಾಖಲಾಗಿದೆ.

Vijaya Karnataka 17 Apr 2020, 7:47 pm
ಕಲಬುರಗಿ:ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ನಾಲ್ವರ ವಿರುದ್ಧ ಗುಲ್ಬರ್ಗ ವಿಶ್ವವಿದ್ಯಾಲಯ ಠಾಣೆಯಲ್ಲಿಶನಿವಾರ ಪ್ರಕರಣ ದಾಖಲಾಗಿದೆ.
Vijaya Karnataka Web cattle trafficking fir against four others
ಜಾನುವಾರು ಅಕ್ರಮ ಸಾಗಣೆ, ನಾಲ್ವರ ವಿರುದ್ಧ ಎಫ್‌ಐಆರ್‌


ಜೇವರ್ಗಿ ತಾಲೂಕಿನ ರದ್ದೇವಾಡಗಿ ಗ್ರಾಮದಿಂದ ಮೇವು, ನೀರು ನೀಡದೆ ಮೂರು ಆಕಳು, ಒಂದು ಹೋರಿಯನ್ನು ವಧೆಗಾಗಿ ಸಾಗಿಸುವಾಗ ಸಿಕ್ಕಿ ಬಿದ್ದಿದ್ದಾರೆ.

ಖಾದರ್‌ ಪಟೇಲ…, ಶಬ್ಬೀರ್‌ ಪಟೇಲ…, ಮೋದಿನ್‌ ಪಟೇಲ್‌ ಹಾಗೂ ಖರೀದಿಸಿದ ಮಾಲೀಕರೊಧಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ವಿವಿ ಹಿಂದೆ ಜಾನುವಾರು ಹೊಡೆದುಕೊಂಡು ಹೋಗುವಾಗ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ಕೇಶವ ಮೋಟಗಿ ವಿಚಾರಿಸಿದಾಗ ಇಬ್ಬರು ಆರೋಪಿಗಳು ಓಡಿ ಹೋಗಿದ್ದಾರೆ. ಇಧಿನ್ನೊಬ್ಬ ಆರೋಪಿ ಖಾದರ್‌ ಪಟೇಲ್‌ ಸಿಕ್ಕಿಬಿದ್ದಿದ್ದಾನೆ. ತಧಿಕ್ಷಣ ಹಧಿತ್ತಿಧಿರದ ವಿಧಿಶ್ವಧಿವಿಧಿದ್ಯಾಧಿಲಯ ಪೊಧಿಲೀಸ್‌ ಠಾಧಿಣೆಗೆ ಆಧಿರೋಧಿಪಿಧಿಯನ್ನು ವಧಿಶಕ್ಕೆ ಒಧಿಪ್ಪಿಧಿಸಿಧಿದ್ದಾರೆ. ಬಧಿಳಿಕ ಠಾಧಿಣೆಧಿಯಲ್ಲಿನಾಧಿಲ್ವರ ವಿಧಿರುದ್ಧ ಪ್ರಧಿಕಧಿರಣ ದಾಧಿಖಧಿಲಿಧಿಸಿಧಿದ್ದಾಧಿರೆ.

ಮೂರು ಆಧಿಕಳು ಮತ್ತು ಒಂದು ಹೋಧಿರಿಧಿಯನ್ನು ಪೊಧಿಲೀಧಿಸರು ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಗೋಧಿಶಾಧಿಲೆಗೆ ಒಧಿಪ್ಪಿಧಿಸಿಧಿದ್ದಾಧಿರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ