ಕಲಬುರಗಿ :ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹಿಂದಿನ ಸರಕಾರ ಕೇಂದ್ರಕ್ಕೆ ಶಿಫಾರಸು ಮಡಿರುವ ವರದಿಯನ್ನು ಅಂಗೀಕರಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ಡಿ.10 ರಿಂದ 12 ರವರೆಗೆ ನಡೆಯಲಿರುವ ಲಿಂಗಾಯತ ಆಂದೋಲನಾ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಡಗಾ-ಮುಗಳಖೋಡ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರನ್ನು ಭೇಟಿಮಾಡಿ ಆಹ್ವಾನಿಸಿದರು.
ಮಹಾಸಭಾದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಕಾರ್ಯದರ್ಶಿ ಆರ್.ಜಿ.ಶಟಗಾರ ಅವರ ನೇತೃತ್ವದಲ್ಲಿ ನಿಯೋಗ ಕೋಟನೂರು ಮಠದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಲಾಯಿತು.
ಜಾಗತಿಕ ಲಿಂಗಾಯತ ಮಹಾಸಭಾ ಉಪಾಧ್ಯಕ್ಷರಾದ ವಿಶ್ವನಾಥ ಡೊಣ್ಣೂರ, ರವೀಂದ್ರ ಶಾಬಾದಿ, ಮುಖಂಡರಾದ ಶಶಿಕಾಂತ ಪಸಾರ, ಸುನೀಲ ಹುಡುಗಿ, ಮಹಾಂತೇಶ, ಸತೀಶ ಸಜ್ಜನ, ಅಯ್ಯಣ್ಣ ನಂದಿ, ಸಂಗಮೇಶ ಗುಬ್ಬೇವಾಡ, ಪ್ರಸನ್ನ ವಾಂಜರಖೇಡ, ರವಿ ಹರಗಿ, ಬಸವರಾಜ ಮೊರಬದ, ಅಶೋಕ ಘೂಳಿ, ಶಿವಶಂಕರ ಹರಸೂರ, ಶಿವಕುಮಾರ ಬಿದರಿ, ನಾಗರಾಜ ಕಾಮಾ, ಶಿವಶರಣಪ್ಪ ಜೋಗೂರ, ಅಯ್ಯಣಗೌಡ ಪಾಟೀಲ್, ಬಿ.ಎಂ.ಏರಿ ಸೇರಿದಂತೆ ಇನ್ನಿತರರಿದ್ದರು.
ಮಹಾಸಭಾದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಕಾರ್ಯದರ್ಶಿ ಆರ್.ಜಿ.ಶಟಗಾರ ಅವರ ನೇತೃತ್ವದಲ್ಲಿ ನಿಯೋಗ ಕೋಟನೂರು ಮಠದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಲಾಯಿತು.
ಜಾಗತಿಕ ಲಿಂಗಾಯತ ಮಹಾಸಭಾ ಉಪಾಧ್ಯಕ್ಷರಾದ ವಿಶ್ವನಾಥ ಡೊಣ್ಣೂರ, ರವೀಂದ್ರ ಶಾಬಾದಿ, ಮುಖಂಡರಾದ ಶಶಿಕಾಂತ ಪಸಾರ, ಸುನೀಲ ಹುಡುಗಿ, ಮಹಾಂತೇಶ, ಸತೀಶ ಸಜ್ಜನ, ಅಯ್ಯಣ್ಣ ನಂದಿ, ಸಂಗಮೇಶ ಗುಬ್ಬೇವಾಡ, ಪ್ರಸನ್ನ ವಾಂಜರಖೇಡ, ರವಿ ಹರಗಿ, ಬಸವರಾಜ ಮೊರಬದ, ಅಶೋಕ ಘೂಳಿ, ಶಿವಶಂಕರ ಹರಸೂರ, ಶಿವಕುಮಾರ ಬಿದರಿ, ನಾಗರಾಜ ಕಾಮಾ, ಶಿವಶರಣಪ್ಪ ಜೋಗೂರ, ಅಯ್ಯಣಗೌಡ ಪಾಟೀಲ್, ಬಿ.ಎಂ.ಏರಿ ಸೇರಿದಂತೆ ಇನ್ನಿತರರಿದ್ದರು.