ಆ್ಯಪ್ನಗರ

ದೆಹಲಿಯಲ್ಲಿ ಲಿಂಗಾಯತ ಆಂದೋಲನ :ಶ್ರೀಗಳಿಗೆ ಆಹ್ವಾನ

ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹಿಂದಿನ ಸರಕಾರ ಕೇಂದ್ರಕ್ಕೆ ಶಿಫಾರಸು ಮಡಿರುವ ವರದಿಯನ್ನು ಅಂಗೀಕರಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ಡಿ.10 ರಿಂದ 12 ರವರೆಗೆ ನಡೆಯಲಿರುವ ಲಿಂಗಾಯತ ಆಂದೋಲನಾ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಡಗಾ-ಮುಗಳಖೋಡ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರನ್ನು ಭೇಟಿಮಾಡಿ ಆಹ್ವಾನಿಸಿದರು.

Vijaya Karnataka 1 Dec 2018, 5:00 am
ಕಲಬುರಗಿ :ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹಿಂದಿನ ಸರಕಾರ ಕೇಂದ್ರಕ್ಕೆ ಶಿಫಾರಸು ಮಡಿರುವ ವರದಿಯನ್ನು ಅಂಗೀಕರಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ಡಿ.10 ರಿಂದ 12 ರವರೆಗೆ ನಡೆಯಲಿರುವ ಲಿಂಗಾಯತ ಆಂದೋಲನಾ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಡಗಾ-ಮುಗಳಖೋಡ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರನ್ನು ಭೇಟಿಮಾಡಿ ಆಹ್ವಾನಿಸಿದರು.
Vijaya Karnataka Web come to lingayat rare invite sri
ದೆಹಲಿಯಲ್ಲಿ ಲಿಂಗಾಯತ ಆಂದೋಲನ :ಶ್ರೀಗಳಿಗೆ ಆಹ್ವಾನ


ಮಹಾಸಭಾದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್‌, ಕಾರ್ಯದರ್ಶಿ ಆರ್‌.ಜಿ.ಶಟಗಾರ ಅವರ ನೇತೃತ್ವದಲ್ಲಿ ನಿಯೋಗ ಕೋಟನೂರು ಮಠದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾ ಉಪಾಧ್ಯಕ್ಷರಾದ ವಿಶ್ವನಾಥ ಡೊಣ್ಣೂರ, ರವೀಂದ್ರ ಶಾಬಾದಿ, ಮುಖಂಡರಾದ ಶಶಿಕಾಂತ ಪಸಾರ, ಸುನೀಲ ಹುಡುಗಿ, ಮಹಾಂತೇಶ, ಸತೀಶ ಸಜ್ಜನ, ಅಯ್ಯಣ್ಣ ನಂದಿ, ಸಂಗಮೇಶ ಗುಬ್ಬೇವಾಡ, ಪ್ರಸನ್ನ ವಾಂಜರಖೇಡ, ರವಿ ಹರಗಿ, ಬಸವರಾಜ ಮೊರಬದ, ಅಶೋಕ ಘೂಳಿ, ಶಿವಶಂಕರ ಹರಸೂರ, ಶಿವಕುಮಾರ ಬಿದರಿ, ನಾಗರಾಜ ಕಾಮಾ, ಶಿವಶರಣಪ್ಪ ಜೋಗೂರ, ಅಯ್ಯಣಗೌಡ ಪಾಟೀಲ್‌, ಬಿ.ಎಂ.ಏರಿ ಸೇರಿದಂತೆ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ