ಆ್ಯಪ್ನಗರ

ಕಾಂಗ್ರೆಸ್‌ನಿಂದ ಮಾತ್ರವೇ ಅಭಿವೃದ್ಧಿ

ನಗರದ ವಾರ್ಡ್‌ ನಂ.22ರ ವಿವೇಕಾನಂದ ನಗರದಲ್ಲಿ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿ ಅಲ್ಲಂಪ್ರಭು ಪಾಟೀಲ ಪರವಾಗಿ ಪುತ್ರ ಅಭಿಜಿತ್‌ ಪಾಟೀಲ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

Vijaya Karnataka 3 May 2018, 4:57 pm
ಕಲಬುರಗಿ : ನಗರದ ವಾರ್ಡ್‌ ನಂ.22ರ ವಿವೇಕಾನಂದ ನಗರದಲ್ಲಿ ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿ ಅಲ್ಲಂಪ್ರಭು ಪಾಟೀಲ ಪರವಾಗಿ ಪುತ್ರ ಅಭಿಜಿತ್‌ ಪಾಟೀಲ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
Vijaya Karnataka Web developed only by congress
ಕಾಂಗ್ರೆಸ್‌ನಿಂದ ಮಾತ್ರವೇ ಅಭಿವೃದ್ಧಿ


ದಕ್ಷಿಣ ಮತಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ. ಇಲ್ಲಿ ಶಾಸಕರಾಗಿದ್ದವರು ಜನರ ಸಮಸ್ಯೆಗೆ ಕಿವಿಗೊಟ್ಟಿಲ್ಲ. ಜನರು ಬೇಸತ್ತಿದ್ದು, ಪರಿವರ್ತನೆ ಬಯಸಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಹುರಿಯಾಳು ಆಗಿರುವ ಅಲ್ಲಂಪ್ರಭು ಪಾಟೀಲ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಈ ವೇಳೆಯಲ್ಲಿ ಅರುಣಕುಮಾರ ಪಾಟೀಲ, ವಿನಾಯಕ ಚಾಪಟ್ಲೆ, ಮಹಾದೇವಪ್ಪಾ. ಪಿ.ಶಿವಕುಮಾರ ಎಲೆಗಾರ, ನಟರಾಜ ಕಟ್ಟಿಮನಿ ಹಲವಾರು ಕಾರ್ಯಕರ್ತರು ಜೊತೆಯಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ