ಆ್ಯಪ್ನಗರ

ನಾಲವಾರ ಮಠಕ್ಕೆ ಎಚ್‌ಡಿಡಿ ಭೇಟಿ

ನಾಲವಾರದ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಕಲಬುರಗಿ ಶಾಖಾ ಮಠಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಭೇಟಿ ನೀಡಿ ಪೀಠಾಧಿಧಿಪತಿ ಡಾ.ಸಿದ್ದ ತೋಟೇಂದ್ರ ಮಹಾಸ್ವಾಮಿಗಳಿಂದ ಸತ್ಕಾರ, ಆಶೀರ್ವಾದ ಸ್ವೀಕರಿಸಿದರು.

Vijaya Karnataka 17 Nov 2019, 5:17 pm
ಕಲಬುರಗಿ;ನಾಲವಾರದ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಕಲಬುರಗಿ ಶಾಖಾ ಮಠಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಭೇಟಿ ನೀಡಿ ಪೀಠಾಧಿಧಿಪತಿ ಡಾ.ಸಿದ್ದ ತೋಟೇಂದ್ರ ಮಹಾಸ್ವಾಮಿಗಳಿಂದ ಸತ್ಕಾರ, ಆಶೀರ್ವಾದ ಸ್ವೀಕರಿಸಿದರು.
Vijaya Karnataka Web hdd visit to nalwar math
ನಾಲವಾರ ಮಠಕ್ಕೆ ಎಚ್‌ಡಿಡಿ ಭೇಟಿ


ಈ ವೇಳೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ನಾಲವಾರ ಮಠದ ಪೂಜ್ಯರು ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ನಾಡಿನ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿಒಂದಾಗಿದೆ. ನಾಲವಾರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದರಿಂದ ನನಗೆ ದೇಶದ ಪ್ರಧಾನಿ ಆಗುವ ಭಾಗ್ಯಲಭಿಸಿತು ಎಂದು ಹರ್ಷವ್ಯಕ್ತಪಡಿಸಿದರು.

ಜೆಡಿಎಸ್‌ ಪಕ್ಷದ ಜಿಲ್ಲಾಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಕಾರ್ಯಾಧ್ಯಕ್ಷ ದೇವೇಗೌಡ ತೇಲ್ಕೂರ, ಶರಣಗೌಡ ಕಂದಕೂರ, ಮಾಜಿ ಸಚಿವ ಬಂಡೆಪ್ಪ ಕಾಶಂಪುರ, ಎಂ.ಬಿ.ಅಂಬಲಗಿ, ಮಠದ ಸೋಮಯ್ಯ ಶಿರೂರಮಠ,ಎಂ.ಎಚ್‌.ಹೂಗಾರ, ಗುರುಬಸಣ್ಣಗೌಡ ಬಿರಾಳ, ಸಜ್ಜನ ಶೆಟ್ಟಿ, ಮಲ್ಲಣ್ಣ ಅಂಗಡಿ, ಶಿವಶರಣಪ್ಪ ಗೊಟೂರ, ವಿರೂಪಾಕ್ಷ ರೆಡ್ಡಿ ಇಟಗಿ, ಬಸವರಾಜ, ಸೋಮಶೇಖರ, ಮಹಾದೇವ ಗಂವಾರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ