ಆ್ಯಪ್ನಗರ

ಜಿಂದಾಲ್‌ಗೆ ಜಾಗ: ಶೆಟ್ಟರ್‌ಗೆ ಎಂಬಿ ಪಾಟೀಲ್‌ ಟಾಂಗ್‌

ಜಿಂದಾಲ್ ಒಂದು ಎಕರೆಗೆ 1.20 ಲಕ್ಷ ರೂ. ಕಡಿಮೆ ಪ್ರಶ್ನೆ ಬರೋದಿಲ್ಲ. ಹಿಂದಿನ ಮಾರ್ಕೆಟ್ ರೇಟ್ ಅವರು ಕಟ್ಟಿದ್ದಾರೆ ಜಗದೀಶ ಶೆಟ್ಟರ್ ರಾಜಕಾರಣ ಮಾಡುವುದು ಬಿಡಲಿ.

Vijaya Karnataka Web 8 Jun 2019, 8:23 pm
ವಿಜಯಪುರ: ಜಿಂದಾಲ್ ಜಮೀನು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಗೆ ಎಂಬಿ ಪಾಟೀಲ್‌ ಟಾಂಗ್ ನೀಡಿದರು.
Vijaya Karnataka Web ಎಂಬಿ ಪಾಟೀಲ್‌
ಎಂಬಿ ಪಾಟೀಲ್‌


ವಿಜಯಪುರದಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ್‌ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಿಂದಿನ ದರಗಳ ಪ್ರಕಾರ ಜಿಂದಾಲ್ ಜಮೀನಿಗೆ ದರ ಫೀಕ್ಸ್ ಆಗಿದೆ. ಕೈಗಾರಿಕಾ ವಲಯಕ್ಕೆ ಪ್ರೋತ್ಸಾಹ ನೀಡಲು ಜಿಂದಾಲ್ ಸಂಸ್ಥೆಗೆ ಜಮೀನು ನೀಡಲಾಗಿದೆ ಎಂದರು.

ಜಿಂದಾಲ್ ಒಂದು ಎಕರೆಗೆ 1.20 ಲಕ್ಷ ರೂ. ಕಡಿಮೆ ಪ್ರಶ್ನೆ ಬರೋದಿಲ್ಲ. ಹಿಂದಿನ ಮಾರ್ಕೆಟ್ ರೇಟ್ ಅವರು ಕಟ್ಟಿದ್ದಾರೆ ಜಗದೀಶ ಶೆಟ್ಟರ್ ರಾಜಕಾರಣ ಮಾಡುವುದು ಬಿಡಲಿ ಎಂದರು.

ತಿಳಿದು ತಿಳಿದು ನಾಟಕ ಮಾಡುವುದುದನ್ನು ಶೆಟ್ಟರ್ ಬಿಡಬೇಕು. ಎಲ್ಲ ಸಿಎಂ ಅವಧಿಯಲ್ಲಿ ಇಂಡಸ್ಟ್ರಿಯಲ್ ಪಾಲಸಿ ಇರುತ್ತದೆ. ಶೆಟ್ಟರ್ ಬೇಜವಾಬ್ದಾರಿಯುತವಾಗಿ ಮಾತನಾಡಬಾರದು ಎಂದು ಎಂಬಿ ಪಾಟೀಲ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ