ಆ್ಯಪ್ನಗರ

ಜನ್ಮದಿನಾಚರಣೆ ಬೇಡ;ಅಲ್ಲಮಪ್ರಭು ಪಾಟೀಲ್‌

ಪ್ರಕೃತಿ ವಿಕೋಪ ಮತ್ತು ನೆರೆಯಿಂದ ರಾಜ್ಯದ ಜನರು ತತ್ತರಿಸಿದ್ದು, ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಡಿ. 5ರಂದು ನನ್ನ ಜನ್ಮ ದಿನ ಆಚರಿಸುವುದು ಬೇಡ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಮನವಿ ಮಾಡಿದ್ದಾರೆ.

Vijaya Karnataka 4 Dec 2019, 10:07 pm
ಕಲಬುರಗಿ: ಪ್ರಕೃತಿ ವಿಕೋಪ ಮತ್ತು ನೆರೆಯಿಂದ ರಾಜ್ಯದ ಜನರು ತತ್ತರಿಸಿದ್ದು, ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಡಿ. 5ರಂದು ನನ್ನ ಜನ್ಮ ದಿನ ಆಚರಿಸುವುದು ಬೇಡ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಮನವಿ ಮಾಡಿದ್ದಾರೆ.
Vijaya Karnataka Web no birthday celebrationallamprabhu patil
ಜನ್ಮದಿನಾಚರಣೆ ಬೇಡ;ಅಲ್ಲಮಪ್ರಭು ಪಾಟೀಲ್‌


ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಪಕ್ಷದ ಹಿತೈಷಿಗಳಲ್ಲಿಮನವಿ ಮಾಡಿರುವ ಅವರು, ಈ ವರ್ಷ ನಮ್ಮ ಮುಂದೆ ಬಹಳ ದೊಡ್ಡ ದುರಂತಗಳ ಸರಮಾಲೆಯೇ ಇದೆ. ರಾಜ್ಯದಲ್ಲಿಹಿಂದೆಂದೂ ಕಾಣದಂತಹ ಅತಿವೃಷ್ಟಿಯಿಂದ ಜನರು ಬಳಲಿ ಬಸವಳಿದಿದ್ದಾರೆ. ಅವರ ನೋವು, ಹಸಿವು ಮತ್ತು ಸಂಕಷ್ಟದಲ್ಲಿಭಾಗಿ ಆಗುವ ನಿಟ್ಟಿನಲ್ಲಿಡಿ. 5ರಂದು ನಡೆಯುವ ನನ್ನ ಜನ್ಮದಿನದ ಸಂಭ್ರಮವನ್ನು ರದ್ದು ಮಾಡಿದ್ದೇನೆ. ಆದ್ದರಿಂದ ಎಲ್ಲರೂ ಜನ್ಮ ದಿನಾಚರಣೆ ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ