ಆ್ಯಪ್ನಗರ

ಪ್ಯಾಸೆಂಜರ್‌ ಪ್ರಯಾಣ ಅ.20ರ ಬಳಿಕ ಯಥಾಸ್ಥಿತಿ

ನೈಋುತ್ಯ ರೈಲ್ವೆ ವಲಯ ವ್ಯಾಪ್ತಿಯ ಸೋಲಾಪುರ-ವಾಡಿ ಮಧ್ಯದ ತಿಲತಿ ಸ್ಟೇಷನ್‌ ಬಳಿ ಇಂಟರ್‌ ಲಿಂಕ್‌ ಕಾಮಗಾರಿ ನಡೆಯುತ್ತಿರುವ ಕಾರಣ ರಾಯಚೂರು ಮತ್ತು ವಿಜಯಪುರ ಮಧ್ಯೆ ಸಂಚರಿಸುವ ಪ್ಯಾಸೆಂಜರ್‌ ರೈಲಿನ ಪ್ರಯಾಣವನ್ನು ಅ.17ರಿಂದ 20ರವರೆಗೆ ಮೊಟಕುಗೊಳಿಸಲಾಗಿದೆ.

Vijaya Karnataka 20 Oct 2019, 9:15 pm
ಕಲಬುರಗಿ:ನೈಋುತ್ಯ ರೈಲ್ವೆ ವಲಯ ವ್ಯಾಪ್ತಿಯ ಸೋಲಾಪುರ-ವಾಡಿ ಮಧ್ಯದ ತಿಲತಿ ಸ್ಟೇಷನ್‌ ಬಳಿ ಇಂಟರ್‌ ಲಿಂಕ್‌ ಕಾಮಗಾರಿ ನಡೆಯುತ್ತಿರುವ ಕಾರಣ ರಾಯಚೂರು ಮತ್ತು ವಿಜಯಪುರ ಮಧ್ಯೆ ಸಂಚರಿಸುವ ಪ್ಯಾಸೆಂಜರ್‌ ರೈಲಿನ ಪ್ರಯಾಣವನ್ನು ಅ.17ರಿಂದ 20ರವರೆಗೆ ಮೊಟಕುಗೊಳಿಸಲಾಗಿದೆ.
Vijaya Karnataka Web passenger journey after 20 th
ಪ್ಯಾಸೆಂಜರ್‌ ಪ್ರಯಾಣ ಅ.20ರ ಬಳಿಕ ಯಥಾಸ್ಥಿತಿ


ರಾಯಚೂರು ನಿಲ್ದಾಣದಿಂದ ಸೋಲಾಪುರಕ್ಕೆ (57134) ಹೊರಡುವ ಪ್ಯಾಸೆಂಜರ್‌ ಕೇವಲ ಕಲಬುರಗಿವರೆಗೆ ಮಾತ್ರ ಪ್ರಯಾಣಿಲಿಸಲಿದೆ. ಇನ್ನೊಂದೆಡೆ, ವಿಜಯಪುರದಿಂದ ರಾಯಚೂರು ಕಡೆಗೆ ಹೊರಡುವ (57133) ಪ್ಯಾಸೆಂಜರ್‌ ರೈಲು ಸೋಲಾಪುರ ನಿಲ್ದಾಣದವರೆಗೆ ಮಾತ್ರ ಪ್ರಯಾಣಿಸಲಿದೆ ಎಂದು ನೈಋುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ