ಆ್ಯಪ್ನಗರ

ವಿದ್ಯುತ್ ಶಾಕ್‌ಗೆ ಶಿಕ್ಷಕಿ ಸಾವು

ಖರ್ಗೆ ಪೆಟ್ರೋಲ್ ಬ್ಯಾಂಕ್ ರಸ್ತೆಯ ಗಣೇಶ ನಗರದಲ್ಲಿ ವಿದ್ಯುತ್ ಶಾಕ್ ಹೊಡೆದು ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ

Vijaya Karnataka Web 28 Feb 2018, 11:50 am
ಕಲಬುರಗಿ: ಖರ್ಗೆ ಪೆಟ್ರೋಲ್ ಬ್ಯಾಂಕ್ ರಸ್ತೆಯ ಗಣೇಶ ನಗರದಲ್ಲಿ ವಿದ್ಯುತ್ ಶಾಕ್ ಹೊಡೆದು ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ. ಕಣ್ಮಸ್ ಗುರುಲಿಂಗಪ್ಪ ಪಾಟೀಲ್ (ಕೆಜಿಪಿ) ಶಾಲೆಯ ಶಿಕ್ಷಕಿ ಅಂಬುಜಾ (43)ಮೃತಪಟ್ಟವರು.
Vijaya Karnataka Web teacher death by electricity shock
ವಿದ್ಯುತ್ ಶಾಕ್‌ಗೆ ಶಿಕ್ಷಕಿ ಸಾವು


ಸ್ನಾನದ ನಂತರ ಕೋಣೆಯಲ್ಲಿದ್ದ ವಿದ್ಯುತ್ ಗುಂಡಿ ಒತ್ತಿದ ತಕ್ಷಣ ಶಾಕ್ ಹೊಡೆದಿದೆ. ಹೀಗಾಗಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಎಂ.ಬಿ.ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ