ಕಲಬುರಗಿ :ಚಿತ್ತಾಪುರ ತಾಲೂಕಿನ ಮಾಡಬೂಳ ಪೊಲೀಸ್ಠಾಣೆಯ ಪೇದೆ ಹಾಗೂ ಸಣ್ಣೂರ ತಾಂಡಾ ನಿವಾಸಿ ತೇಜುರಾಯ ಖೀರು ರಾಠೋಡ(27) ಕಾಣೆಯಾಗಿದ್ದಾನೆ ಎಂದು ಮಾಡಬೂಳ ಪೊಲೀಸ್ ಠಾಣೆಯಲ್ಲಿಯೇ ದೂರು ದಾಖಲಾಗಿದೆ.
ಅ.29ರಂದು ಬೆಳಗ್ಗೆ 9-30ಕ್ಕೆ ಸಣ್ಣೂರ ತಾಂಡಾದ ಹನುಮಾನ ಗುಡಿ ಹತ್ತಿರ ನನ್ನ ಸಹೋದರ ನಿಂತಿದ್ದಾಗ ತಾಂಡಾದ ನೀಲಾಬಾಯಿ ಸುಭಾಷ , ಜಿಪಂ ಸದಸ್ಯ ಅರವಿಂದ ವಿಜಯಕುಮಾರ ಚವ್ಹಾಣ, ರಮೇಶ ಟೋಪು ಚವ್ಹಾಣ, ಸುಭಾಷ ಮಾರುತಿ ಚಿನ್ನಾ ರಾಠೋಡ, ಛತ್ತು ರಾಠೋಡ ಭಾವನಾಥ ಭೋಪು ರಾಠೋಡ, ವೆಂಕಟೇಶ ರಮೇಶ, ನೀಲಕಂಠ ರಮೇಶ,ಉಮಲಿಬಾಯಿ ಮಾರುತಿ ಚಿನ್ನಾ ರಾಠೋಡ, ಕುಪೇಂದ್ರ ಸೇವು ಜಾಧವ್, ರಾಜು ಟೋಪು, ಸೀತಾರಾಮ ಶೇಶು ಹಾಗೂ ಅನಸೂಬಾಯಿ ರಮೇಶ ಇವರೆಲ್ಲರೂ ಸೇರಿಕೊಂಡು ನೀಲಾಬಾಯಿ ಗಂಡ ಸುಭಾಷ ಚಪ್ಪಲಿಯಿಂದ ತೇಜುರಾಯನಿಗೆ ಹೊಡೆಸಿದ್ದಾರೆ. ಇದರಿಂದ ಅವಮಾನಿತನಾದ ನನ್ನ ಸಹೋದರ ತೇಜುರಾಯ, ನ.31ರಿಂದ ನಾಪತ್ರೆಯಾಗಿದ್ದಾನೆ ಎಂದು ಸಹೋದರ ಮೇರು ಖೀರು ರಾಠೋಡ ದೂರು ನೀಡಿದ್ದಾರೆ.
ಇದಲ್ಲದೆ, ನನ್ನ ಇನ್ನೊಬ್ಬ ಸಹೋದರ ಓಕಾಂರ ರಾಠೋಡ ಪತ್ನಿ ಸುನೀತಾ ಗರ್ಭಿಣಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಕಾರಿನಲ್ಲಿಕರೆದುಕೊಂಡು ಹೋಗುತ್ತಿರಬೇಕಾದರೆ, ಆಗಲೂ ಇವರೆಲ್ಲಾಸೇರಿಕೊಂಡು ಪುನಃ ಗಲಾಟೆ ಮಾಡಿ ನನಗೆ ಮತ್ತು ಸಹೋದರ ಓಂಕಾರಗೆ ಹೊಡೆದು ಗಾಯಗೊಳಿಸಿದ್ದಾರೆ. ಈ ಎಲ್ಲಘಟನೆಗಳಿಂದ ಮಾನಸಿಕವಾಗಿ ನೊಂದಿರುವ ಸಹೋದರ ತೇಜು ಅ. 31ರಿಂದ ಕಾಣೆಯಾಗಿದ್ದಾನೆ. ಅದಕ್ಕೂ ಮುನ್ನ ನನಗೆ ಬೆಳಗ್ಗೆ 7 ಗಂಟೆಗೆ ವಾಟ್ಸ್ಪ್ನಲ್ಲಿ''ನನ್ನ ಸಾವಿಗೆ ಆಪಾದಿತರೆಲ್ಲರೂ ಕಾರಣ'' ಎಂದು ಮೆಸೇಜ್ ಮಾಡಿ ಹೋಗಿದ್ದಾನೆ. ಈ ಕುರಿತು ಮಾಡಬೂಳ ಠಾಣೆಯಲ್ಲಿವಿಚಾರಿಸಲಾಗಿ, ಅದೇ ದಿನಾಂಕ ರಾತ್ರಿ 2.42ಕ್ಕೆ ಘಟನೆಯ ಕುರಿತು ಠಾಣೆಯಲ್ಲಿದೂರಿನ ಅರ್ಜಿ ಬರೆದು ಕೊಟ್ಟು ಹೋದವನು ಪುನಃ ಬಂದಿಲ್ಲಎಂದು ದೂರಿನಲ್ಲಿವಿವರಿಸಿದ್ದಾರೆ.
ಈ ಕುರಿತು ಮಾಡಬೂಳ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಪೊಲೀಸರು ತೇಜು ಕುರಿತು ಏನಾದರೂ ಮಾಹಿತಿ ಸಿಕ್ಕರೆ ಸಾರ್ವಜನಿಕರು ದೂ. 9480803571 ಮತ್ತು 9480803542ಗೆ ಸಂಪರ್ಕಿಸಲು ಕೋರಿದ್ದಾರೆ.
ಅ.29ರಂದು ಬೆಳಗ್ಗೆ 9-30ಕ್ಕೆ ಸಣ್ಣೂರ ತಾಂಡಾದ ಹನುಮಾನ ಗುಡಿ ಹತ್ತಿರ ನನ್ನ ಸಹೋದರ ನಿಂತಿದ್ದಾಗ ತಾಂಡಾದ ನೀಲಾಬಾಯಿ ಸುಭಾಷ , ಜಿಪಂ ಸದಸ್ಯ ಅರವಿಂದ ವಿಜಯಕುಮಾರ ಚವ್ಹಾಣ, ರಮೇಶ ಟೋಪು ಚವ್ಹಾಣ, ಸುಭಾಷ ಮಾರುತಿ ಚಿನ್ನಾ ರಾಠೋಡ, ಛತ್ತು ರಾಠೋಡ ಭಾವನಾಥ ಭೋಪು ರಾಠೋಡ, ವೆಂಕಟೇಶ ರಮೇಶ, ನೀಲಕಂಠ ರಮೇಶ,ಉಮಲಿಬಾಯಿ ಮಾರುತಿ ಚಿನ್ನಾ ರಾಠೋಡ, ಕುಪೇಂದ್ರ ಸೇವು ಜಾಧವ್, ರಾಜು ಟೋಪು, ಸೀತಾರಾಮ ಶೇಶು ಹಾಗೂ ಅನಸೂಬಾಯಿ ರಮೇಶ ಇವರೆಲ್ಲರೂ ಸೇರಿಕೊಂಡು ನೀಲಾಬಾಯಿ ಗಂಡ ಸುಭಾಷ ಚಪ್ಪಲಿಯಿಂದ ತೇಜುರಾಯನಿಗೆ ಹೊಡೆಸಿದ್ದಾರೆ. ಇದರಿಂದ ಅವಮಾನಿತನಾದ ನನ್ನ ಸಹೋದರ ತೇಜುರಾಯ, ನ.31ರಿಂದ ನಾಪತ್ರೆಯಾಗಿದ್ದಾನೆ ಎಂದು ಸಹೋದರ ಮೇರು ಖೀರು ರಾಠೋಡ ದೂರು ನೀಡಿದ್ದಾರೆ.
ಇದಲ್ಲದೆ, ನನ್ನ ಇನ್ನೊಬ್ಬ ಸಹೋದರ ಓಕಾಂರ ರಾಠೋಡ ಪತ್ನಿ ಸುನೀತಾ ಗರ್ಭಿಣಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಕಾರಿನಲ್ಲಿಕರೆದುಕೊಂಡು ಹೋಗುತ್ತಿರಬೇಕಾದರೆ, ಆಗಲೂ ಇವರೆಲ್ಲಾಸೇರಿಕೊಂಡು ಪುನಃ ಗಲಾಟೆ ಮಾಡಿ ನನಗೆ ಮತ್ತು ಸಹೋದರ ಓಂಕಾರಗೆ ಹೊಡೆದು ಗಾಯಗೊಳಿಸಿದ್ದಾರೆ. ಈ ಎಲ್ಲಘಟನೆಗಳಿಂದ ಮಾನಸಿಕವಾಗಿ ನೊಂದಿರುವ ಸಹೋದರ ತೇಜು ಅ. 31ರಿಂದ ಕಾಣೆಯಾಗಿದ್ದಾನೆ. ಅದಕ್ಕೂ ಮುನ್ನ ನನಗೆ ಬೆಳಗ್ಗೆ 7 ಗಂಟೆಗೆ ವಾಟ್ಸ್ಪ್ನಲ್ಲಿ''ನನ್ನ ಸಾವಿಗೆ ಆಪಾದಿತರೆಲ್ಲರೂ ಕಾರಣ'' ಎಂದು ಮೆಸೇಜ್ ಮಾಡಿ ಹೋಗಿದ್ದಾನೆ. ಈ ಕುರಿತು ಮಾಡಬೂಳ ಠಾಣೆಯಲ್ಲಿವಿಚಾರಿಸಲಾಗಿ, ಅದೇ ದಿನಾಂಕ ರಾತ್ರಿ 2.42ಕ್ಕೆ ಘಟನೆಯ ಕುರಿತು ಠಾಣೆಯಲ್ಲಿದೂರಿನ ಅರ್ಜಿ ಬರೆದು ಕೊಟ್ಟು ಹೋದವನು ಪುನಃ ಬಂದಿಲ್ಲಎಂದು ದೂರಿನಲ್ಲಿವಿವರಿಸಿದ್ದಾರೆ.
ಈ ಕುರಿತು ಮಾಡಬೂಳ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಪೊಲೀಸರು ತೇಜು ಕುರಿತು ಏನಾದರೂ ಮಾಹಿತಿ ಸಿಕ್ಕರೆ ಸಾರ್ವಜನಿಕರು ದೂ. 9480803571 ಮತ್ತು 9480803542ಗೆ ಸಂಪರ್ಕಿಸಲು ಕೋರಿದ್ದಾರೆ.