ಆ್ಯಪ್ನಗರ

ಸಿಡಿಲು ಬಡಿದು ರೈತ ಸಾವು

ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಕೆರೆ ಅಂಬಲಗಾ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

Vijaya Karnataka 28 May 2019, 5:00 am
ಆಳಂದ :ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಕೆರೆ ಅಂಬಲಗಾ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
Vijaya Karnataka Web the death of a farmer strikes
ಸಿಡಿಲು ಬಡಿದು ರೈತ ಸಾವು


ಚಂದ್ರಕಾಂತ ಶಿವಪುತ್ರಪ್ಪ ಬುದ್ಧಿವಂತ (37) ಮೃತ ರೈತ. ಜತೆಯಲ್ಲಿದ್ದ ರೈತ ಮಾಣಿಕರಾವ ಧರ್ಮಣ್ಣ ಬಿರಾದಾರ ಅವರಿಗೆ ಗಾಯವಾಗಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನರೋಣಾ ನಾಡ ಕಚೇರಿಯ ಉಪ ತಹಸೀಲ್ದಾರ್‌ ಮರಗಯ್ಯ ಕಲಾಲ, ಕಂದಾಯ ನಿರೀಕ್ಷ ಕ ಶಶಿಶೇಖರ ಬಿರಾದಾರ, ಗ್ರಾಮ ಲೇಖಾಪಾಲಕ ಮಹೇಶ ಭೇಟಿ ನೀಡಿ ಪರಿಶೀಲಿಸಿದರು.

ನರೋಣಾ ಪಿಎಸ್‌ಐ ಶರಣಬಸಪ್ಪ ಕೋಡ್ಲಾ ಜತೆಗಿದ್ದರು. ಈ ಕುರಿತು ನರೋಣಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ