ಆ್ಯಪ್ನಗರ

ಮಹಾನಗರ ಪಾಲಿಕೆಯ ಆಯುಕ್ತ ವರ್ಗಾವಣೆ

ಇಲ್ಲಿನ ಮಹಾನಗರ ಪಾಲಿಕೆಯ ಆಯುಕ್ತ ರಘುನಂದನ ಮೂರ್ತಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರಕಾರ ವರ್ಗಾವಣೆಗೊಳಿಸಿದೆ.

Vijaya Karnataka 4 Aug 2018, 5:44 pm
ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ ಆಯುಕ್ತ ರಘುನಂದನ ಮೂರ್ತಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರಕಾರ ವರ್ಗಾವಣೆಗೊಳಿಸಿದೆ.
Vijaya Karnataka Web transfer of commissioner of metropolitan corporation
ಮಹಾನಗರ ಪಾಲಿಕೆಯ ಆಯುಕ್ತ ವರ್ಗಾವಣೆ


ಬೆಂಗಳೂರಿನ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಅವರು ಪದಭಾರ ವಹಿಸಿಕೊಳ್ಳಲಿದ್ದಾರೆ. ಪಾಲಿಕೆಯ ಕಮಿಷನರ್‌ ಆಗಿದ್ದ ಸುನೀಲ್‌ ಕುಮಾರ್‌ ಅವರ ವರ್ಗಾವಣೆಯ ನಂತರ ಕಲಬುರಗಿ ಪಾಲಿಕೆಗೆ ಬಂದ ಐಎಎಸ್‌ ಅಧಿಕಾರಿ ಮೂರ್ತಿ ಕೇವಲ ಒಂದು ವರ್ಷ ಪೂರೈಸುವಷ್ಟರಲ್ಲೇ ವರ್ಗಾವಣೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ