ಆ್ಯಪ್ನಗರ

ಪ್ರಧಾನಿಯಿಂದ ದೇವೇಗೌಡ ಹೊಗಳಿಕೆ, ಸಿಎಂ -ಎಚ್ಡಿಕೆ ಮಧ್ಯೆ ‘ಒಳ ಒಪ್ಪಂದ’ದ ಟ್ವೀಟ್‌ವಾರ್‌

'ದೇವೇಗೌಡರನ್ನು ಮೋದಿ ಹೊಗಳಿದ್ದು ಜೆಡಿಎಸ್‌ -ಬಿಜೆಪಿ ಒಳ ಒಪ್ಪಂದ ಸಾಬೀತಾಗಿದೆ' ಎಂಬ ಸಿದ್ದರಾಮಯ್ಯ ಟ್ವೀಟ್‌ಗೆ ಕುಮಾರಸ್ವಾಮಿ ತೀರುಗೇಟು ನೀಡಿದ್ದಾರೆ.

Vijaya Karnataka 2 May 2018, 9:14 am
'ದೇವೇಗೌಡರನ್ನು ಮೋದಿ ಹೊಗಳಿದ್ದು ಜೆಡಿಎಸ್‌ -ಬಿಜೆಪಿ ಒಳ ಒಪ್ಪಂದ ಸಾಬೀತಾಗಿದೆ' ಎಂಬ ಸಿದ್ದರಾಮಯ್ಯ ಟ್ವೀಟ್‌ಗೆ ಕುಮಾರಸ್ವಾಮಿ ತೀರುಗೇಟು ನೀಡಿದ್ದಾರೆ.
Vijaya Karnataka Web Siddu- HDK


''ನಾಯಕನ ಸಾಧನೆ ಬಣ್ಣಿಸಲು, ಮುಕ್ತಕಂಠದಿಂದ ಹೊಗಳಲು ಯಾರಿಗೇ ಆಗಲಿ ಸಂಸ್ಕಾರವಿರಬೇಕು. ಮೋದಿ ಹೊಗಳಿಕೆಯಲ್ಲೂ ಹುಳುಕು ಹುಡುಕಿದ ಸಿದ್ದರಾಮಯ್ಯ ಮನಸ್ಸಿನಲ್ಲಿ ಸಂಪೂರ್ಣ ಕಲ್ಮಶ ಇರುವುದು ಈಗ ಬಟಾಬಯಲಾಗಿದೆ''

ಕಾವೇರಿ ವಿಚಾರದಲ್ಲಿ ದೇವೇಗೌಡರು ಉಪವಾಸ ಕುಳಿತಾಗ ಸ್ಥಳಕ್ಕೇ ಬಂದಿದ್ದರಲ್ಲಾ ....ನಂತರ ನಮ್ಮ ಮನೆಗೂ ಬಂದಿದ್ದರಲ್ಲಾ.., ಏಕೆ ಒಳ ಒಪ್ಪಂದಕ್ಕಾ..,?''

-ಕುಮಾರಸ್ವಾಮಿ (ಟ್ವೀಟ್‌ - ತಿರುಗೇಟು)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ