ಆ್ಯಪ್ನಗರ

ಅನಂತಕುಮಾರ ಹೆಗಡೆ ನಾಲಿಗೆ ಕಡಿದವರಿಗೆ 1 ಕೋಟಿ ಇನಾಮು

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನಾಲಿಗೆ ಕಡಿದು ತಂದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಜಿ.ಪಂ ಮಾಜಿ ಸದಸ್ಯ

ವಿಕ ಸುದ್ದಿಲೋಕ 26 Dec 2017, 3:56 pm
ಕಲಬುರಗಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನಾಲಿಗೆ ಕಡಿದು ತಂದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸುವ ಮೂಲಕ ಕಲಬುರಗಿಯಲ್ಲಿ ಜಿ ಪಂ ಮಾಜಿ ಸದಸ್ಯ ಗುರುಶಾಂತ್ ಪಟ್ಟೇದಾರ್ ವಿವಾದ ಸೃಷ್ಟಿಸಿದ್ದಾರೆ. ಜನವರಿ 26ರೊಳಗೆ ನಾಲಿಗೆ ಕಡಿದು ತಂದು ಕೊಡಬೇಕು ಎಂಬ ಗಡುವು ವಿಧಿಸಿದ್ದಾರೆ.
Vijaya Karnataka Web 1 crore for tangues of ananth kumar hegde
ಅನಂತಕುಮಾರ ಹೆಗಡೆ ನಾಲಿಗೆ ಕಡಿದವರಿಗೆ 1 ಕೋಟಿ ಇನಾಮು


ಜಾತ್ಯತೀತರ ಅಪ್ಪ ಅಮ್ಮ ಯಾರೆಂಬುವುದೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದ ಹೆಗಡೆಗೆ ತಿರುಗೇಟು ನೀಡುತ್ತ ಸಂವಿಧಾನ ಮತ್ತು ಜಾತ್ಯತೀತರ ಬಗ್ಗೆ ಹೆಗಡೆ ಅವಹೇಳನಕಾರಿ ಹೇಳಿಕೆಗೆ ಖಂಡನೀಯ ಎಂದಿದ್ದಾರೆ. ಗುರುಶಾಂತ್‌ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ