ಆ್ಯಪ್ನಗರ

10 ಸರಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ನಾನಾ ಇಲಾಖೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಹತ್ತು ಮಂದಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ರಾಜ್ಯಪಾಲ ವಜೂಭಾಯಿ ವಾಲಾ ಅವರು ಶನಿವಾರ ಪ್ರದಾನಮಾಡಿದರು.

Vijaya Karnataka 27 Jan 2019, 5:00 am
ಬೆಂಗಳೂರು : ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ನಾನಾ ಇಲಾಖೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಹತ್ತು ಮಂದಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ರಾಜ್ಯಪಾಲ ವಜೂಭಾಯಿ ವಾಲಾ ಅವರು ಶನಿವಾರ ಪ್ರದಾನಮಾಡಿದರು.
Vijaya Karnataka Web 10 govt employs got service award
10 ಸರಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ


ಪುರಸ್ಕೃತರ ವಿವರ:

ಎ.ವಿ.ಪುಟ್ಟಚಂದ್ರು, ಹಿರಿಯ ಸಹಾಯಕ, ವೈದ್ಯ ಶಿಕ್ಷಣ ಇಲಾಖೆ

ಸಿ.ಎಸ್‌.ಅನಸೂಯ, ಶುಶ್ರೂಷಕ ಅಧೀಕ್ಷಕಿ, ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆ

ಬಿ.ಆರ್‌.ಸುಧಾಬಾಯಿ, ಜಿಲ್ಲಾ ಶುಶ್ರೂಷಾಧಿಕಾರಿ, ಆರೋಗ್ಯ ಇಲಾಖೆ

ಮಂಜುನಾಥ್‌ ವಿ ಹೊರಕೇರಿ, ಹಿರಿಯ ಆರೋಗ್ಯ ಸಹಾಯಕ, ದಾವಣಗೆರೆ ತಾ. ಆರೋಗ್ಯಾಧಿಕಾರಿಗಳ ಕಚೇರಿ

ಡಾ.ವಿ.ಮುನಿರಾಜು, ಜಂಟಿ ನಿರ್ದೇಶಕ, ಪಶುವೈದ್ಯ ಇಲಾಖೆ

ಡಾ.ಸಿದ್ದರಾಮಣ್ಣ, ಯೋಜನಾಧಿಕಾರಿ, ಮಹಿಳೆ-ಮಕ್ಕಳ ಅಭಿವೃದ್ಧಿ ಇಲಾಖೆ

ಪಾಲಿ ಎಂ ಜಿ, ಉಪ ನಿರ್ದೇಶಕ, ವಿಕಲಚೇತನ-ಹಿರಿಯ ನಾಗರಿಕರ ಕಲ್ಯಾಣ ಇಲಾಖೆ

ಸಹದೇವ ಎರಗೊಪ್ಪ, ಉಪ ಕೃಷಿ ನಿರ್ದೇಶಕ, ಗದಗ ಜಿಲ್ಲೆ

ಎಸ್‌.ಎಚ್‌.ಜಾತಕಾರ, ಸಹಾಯಕ ಕೃಷಿ ಅಧಿಕಾರಿ, ಉಪ ಕೃಷಿ ನಿರ್ದೇಶಕರ ಕಚೇರಿ, ಚಿಕ್ಕೋಡಿ

ಕೆ.ಬಿ.ಹೀರೇಹಾಳ, ಸಹಾಯಕ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ