ಬೆಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಸೇರಿದಂತೆ ಒಟ್ಟು 15 ಐಪಿಎಸ್ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿದ ಹುದ್ದೆ ಮತ್ತು ಸ್ಥಳಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.
ಎಂ.ಚಂದ್ರಶೇಖರ್ -ಐಜಿಪಿ, ಸಿಐಡಿ, ಆರ್ಥಿಕ ಅಪರಾಧಗಳು, ಬೆಂಗಳೂರು.
ಎಚ್.ಎಸ್.ರೇವಣ್ಣ -ಡಿಐಜಿಪಿ, ಕೇಂದ್ರ ಕಚೇರಿ, ಬೆಂಗಳೂರು.
ಎನ್.ಸತೀಶ್ ಕುಮಾರ್ -ಡಿಐಜಿಪಿ ಮತ್ತು ಆಯುಕ್ತ, ಮಂಗಳೂರು ನಗರ.
ಎಸ್.ಎನ್.ಸಿದ್ದರಾಮಪ್ಪ -ಎಸ್ಪಿ, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು.
ಡಾ.ಕೆ.ತಿಯಾಗರಾಜನ್ -ಕಮಾಂಡೆಂಟ್, ಮೊದಲ ಬೆಟಾಲಿಯನ್, ಕೆಎಸ್ರ್ಸಾಪಿ, ಬೆಂಗಳೂರು.
ಡಾ.ಚೇತನ್ ಸಿಂಗ್ ರಾಥೂರ್ -ಎಸ್ಪಿ, ತುಮಕೂರು.
ಡಾ.ರೋಹಿಣಿ ಸೆಪಟ್ -ಎಸ್ಪಿ, ಚಾಮರಾಜನಗರ.
ಡಾ.ದಿವ್ಯ ವಿ.ಗೋಪಿನಾಥ್ -ಎಸ್ಪಿ, ರಾಯಚೂರು.
ಕುಲ್ದೀಪ್ ಕುಮಾರ್ ಆರ್.ಜೈನ್ -ಎಸ್ಪಿ, ವಿಜಯಪುರ.
ಇಶಾ ಪಂತ್ -ನಿರ್ದೇಶಕಿ, ಫ್ಲೋರೆನ್ಸಿಕ್ ಸೈನ್ಸ್ ಲ್ಯಾಬೊರೆಟರಿ, ಬೆಂಗಳೂರು.
ನಿಕ್ಕಂ ಪ್ರಕಾಶ್ ಅಮಿೃತ್ -ಪ್ರಾಂಶುಪಾಲ, ಪೊಲೀಸ್ ತರಬೇತಿ ಶಾಲೆ, ನಾಗೇನಹಳ್ಳಿ, ಕಲಬುರಗಿ.
ಜಿ.ರಾಧಿಕಾ -ಎಸ್ಪಿ, ಬೀದರ್.
ಡಾ.ಅನೂಪ್ ಎ.ಶೆಟ್ಟಿ -ಎಸ್ಪಿ, ಕೊಪ್ಪಳ.
ಸಂಗೀತಾ ಜಿ. -ಎಸ್ಪಿ, ಧಾರವಾಡ.
ರೇಣುಕಾ ಕೆ.ಸುಕುಮಾರ್ -ಡಿಸಿಪಿ, ಕಾನೂನು -ಸುವ್ಯವಸ್ಥೆ, ಹುಬ್ಬಳ್ಳಿ -ಧಾರವಾಡ ನಗರ.