ಆ್ಯಪ್ನಗರ

ಅರುಣ ಸೋಮಣ್ಣ ಸ್ಪರ್ಧೆ ಇಲ್ಲ

ಅರಸೀಕೆರೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದ ಮಾಜಿ ಸಚಿವ ವಿಸೋಮಣ್ಣ ಅವರ ಪುತ್ರ ಡಾಅರುಣ ಸೋಮಣ್ಣ ಸ್ಪರ್ಧಿಸುತ್ತಿಲ್ಲ ಗೋವಿಂದರಾಜನಗರದಿಂದ ವಿ...

Vijaya Karnataka 22 Apr 2018, 5:00 am
ಬೆಂಗಳೂರು: ಅರಸೀಕೆರೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ ಸೋಮಣ್ಣ ಸ್ಪರ್ಧಿಸುತ್ತಿಲ್ಲ.
Vijaya Karnataka Web aruna somanna not contesting kanrantaka election 2018
ಅರುಣ ಸೋಮಣ್ಣ ಸ್ಪರ್ಧೆ ಇಲ್ಲ

ಗೋವಿಂದರಾಜನಗರದಿಂದ ವಿ.ಸೋಮಣ್ಣ, ವಿಜಯನಗರದಿಂದ ರವೀಂದ್ರ ಹಾಗೂ ಚಾಮರಾಜಪೇಟೆಯಿಂದ ಲಕ್ಷ್ಮೇನಾರಾಯಣ ಅವರು ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವುದರಿಂದ ಈ ಮೂರು ಕ್ಷೇತ್ರಗಳಲ್ಲಿ ಸೋಮಣ್ಣ ಅವರು ಹೆಚ್ಚಿನ ಸಮಯವನ್ನು ಪ್ರಚಾರಕ್ಕಾಗಿ ಮೀಸಲಿಡಬೇಕಾಗಿರುವುದರಿಂದ ಅರಸೀಕೆರೆಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕ್ಷೇತ್ರದ ಹಿರಿಯರಿಗೆ ಟಿಕೆಟ್‌ ಕೊಡುವಂತೆ ಸೋಮಣ್ಣ ಅವರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ. ಹೀಗಾಗಿ ಅರಸೀಕೆರೆಯ ಹೊಸ ಅಭ್ಯರ್ಥಿ ಶೋಧ ನಡೆದಿದೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ