ಆ್ಯಪ್ನಗರ

ವಿಧಾನಸೌಧದಲ್ಲಿ ಆಯುಧ ಪೂಜೆಯ ಸಂಭ್ರಮ

ಬಾಳೆ ಕಂಬ, ಹೂಹಾರಗಳಿಂದ ಕೊಠಡಿ ಬಾಗಿಲುಗಳು ಅಲಂಕೃತಗೊಂಡಿದ್ದು, ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರವನ್ನು ಮೂಡಿಸಲಾಗಿದೆ.

Vijaya Karnataka Web 17 Oct 2018, 1:45 pm
ಬೆಂಗಳೂರು: ವಿಧಾನಸೌಧದಲ್ಲಿ ಇಂದು ಆಯುಧ ಪೂಜೆ ಸಂಭ್ರಮ ಕಳೆ ಕಟ್ಟಿದ್ದು ಕೊಠಡಿಗಳನ್ನು ಸಿಂಗರಿಸಲಾಗಿದೆ.
Vijaya Karnataka Web Vidhan Saudha.


ಬಾಳೆ ಕಂಬ, ಹೂಹಾರಗಳಿಂದ ಕೊಠಡಿ ಬಾಗಿಲುಗಳು ಅಲಂಕೃತಗೊಂಡಿದ್ದು, ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರವನ್ನು ಮೂಡಿಸಲಾಗಿದೆ.

ವಿಧಾನಸೌಧದ ಸಿಬ್ಬಂದಿ ಹೊಸ ಬಟ್ಟೆ ತೊಟ್ಟು ಆಯುಧ ಪೂಜೆಯಲ್ಲಿ ತೊಡಗಿದ್ದಾರೆ.

ನಾಳೆಯಿಂದ ಸರಣಿ ರಜೆ ಹಿನ್ನೆಲೆಯಲ್ಲಿ ವಿಧಾನಸೌಧದ ಸಿಬ್ಬಂದಿ ಇಂದೇ ಆಯುಧ ಪೂಜೆ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ