ಆ್ಯಪ್ನಗರ

ಕೇಂದ್ರ ಸಾಹಿತಿ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಚಂದ್ರಕಾಂತ್‌ ಕರಡಳ್ಳಿ ಆಯ್ಕೆ

ಕನ್ನಡದಿಂದ ಲೇಖಕ ಚಂದ್ರಕಾಂತ ಕರಡಳ್ಳಿ ಅವರ 'ಕಾಡು ಕನಸಿನ ಬೀದಿಗೆ' ಕಾದಂಬರಿಯನ್ನು ಕೇಂದ್ರ ಸಾಹಿತಿ ಅಕಾಡೆಮಿಯ 2019ನೇ ಸಾಲಿನ ಬಾಲ ಸಾಹಿತ್ಯ ...

Vijaya Karnataka 15 Jun 2019, 5:00 am
ಬೆಂಗಳೂರು: ಕನ್ನಡದಿಂದ ಲೇಖಕ ಚಂದ್ರಕಾಂತ ಕರಡಳ್ಳಿ ಅವರ 'ಕಾಡು ಕನಸಿನ ಬೀದಿಗೆ' ಕಾದಂಬರಿಯನ್ನು ಕೇಂದ್ರ ಸಾಹಿತಿ ಅಕಾಡೆಮಿಯ 2019ನೇ ಸಾಲಿನ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
Vijaya Karnataka Web chandra sheakr karadalli


ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ್‌ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿಯು ಕನ್ನಡ ಸೇರಿದಂತೆ ಒಟ್ಟು 22 ಭಾರತೀಯ ಭಾಷೆಗಳ ತಲಾ ಒಬ್ಬರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 50 ಸಾವಿರ ನಗದು, ಫಲಕವನ್ನು ಒಳಗೊಂಡಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.
ಗುಡಿಹಳ್ಳಿ ನಾಗರಾಜ್‌, ಎಂ.ಆರ್‌.ಕಮಲ ಹಾಗೂ ಡಾ.ರಾಘವೇಂದ್ರ ಪಾಟೀಲ್‌ ತ್ರಿಸದಸ್ಯ ಆಯ್ಕೆ ಸಮಿತಿಯು ಶಿಫಾರಸಿನಂತೆ ಕನ್ನಡ ಪುರಸ್ಕಾರಕ್ಕೆ ಲೇಖಕರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ