ಬೆಂಗಳೂರು: ಕಪ್ಪು ಹಣವನ್ನು ಅಧಿಕೃತ ಮಾಡುವ ದಂಧೆಯಲ್ಲಿತೊಡಗಿದ್ದ ಆರೋಪಕ್ಕೆ ಗುರಿಯಾಗಿರುವ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಭೂ ಸ್ವಾಧೀನಾಧಿಕಾರಿಯಾದ ಕೆಎಎಸ್ ಅಧಿಕಾರಿ ಎಲ್. ಭೀಮಾ ನಾಯಕ್ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಸರಕಾರಿ ಸೇವೆಗೆ ಗೈರು ಹಾಜರಿ ಹಾಗೂ ವಾಹನ ಚಾಲಕ ರಮೇಶ್ಆತ್ಮಹತ್ಯೆ ಪ್ರಕರಣದ ಸಂಬಂಧ ಮಂಡ್ಯ ಪೊಲೀಸ್ಠಾಣೆಯಲ್ಲಿಭೀಮಾ ನಾಯಕ್ವಿರುದ್ಧ ಕ್ರಿಮಿನಲ್ಮೊಕದ್ದಮೆ ದಾಖಲಾಗಿರುವುದರಿಂದ ಸರಕಾರ ಈ ಕ್ರಮ ಕೈಗೊಂಡಿದೆ.
ಅಧಿಕಾರಿಯು ಅಮಾನತಿನ ಅವಧಿಯಲ್ಲಿಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿದ್ದಾರೆ. ಆದರೆ ಅಮಾನತಿನ ಅವಧಿಯಲ್ಲಿಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡವಂತಿಲ್ಲಎಂದು ಆದೇಶದಲ್ಲಿಸ್ಪಷ್ಟಪಡಿಸಲಾಗಿದೆ.
ಸರಕಾರಿ ಸೇವೆಗೆ ಗೈರು ಹಾಜರಿ ಹಾಗೂ ವಾಹನ ಚಾಲಕ ರಮೇಶ್ಆತ್ಮಹತ್ಯೆ ಪ್ರಕರಣದ ಸಂಬಂಧ ಮಂಡ್ಯ ಪೊಲೀಸ್ಠಾಣೆಯಲ್ಲಿಭೀಮಾ ನಾಯಕ್ವಿರುದ್ಧ ಕ್ರಿಮಿನಲ್ಮೊಕದ್ದಮೆ ದಾಖಲಾಗಿರುವುದರಿಂದ ಸರಕಾರ ಈ ಕ್ರಮ ಕೈಗೊಂಡಿದೆ.
ಅಧಿಕಾರಿಯು ಅಮಾನತಿನ ಅವಧಿಯಲ್ಲಿಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿದ್ದಾರೆ. ಆದರೆ ಅಮಾನತಿನ ಅವಧಿಯಲ್ಲಿಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡವಂತಿಲ್ಲಎಂದು ಆದೇಶದಲ್ಲಿಸ್ಪಷ್ಟಪಡಿಸಲಾಗಿದೆ.